B-KHATA Abiyana : ಬಿ – ಖಾತಾ ಅಭಿಯಾನ: ರಾಜ್ಯದ್ಯಾಂತ ಅಕ್ರಮ ಅಸ್ಥಿಗಳಿಗೆ ಬಿ-ಖಾತಾ ವಿತರಣೆ ಆರಂಭ ಕೊಡಲೇ ಚೆಕ್ ಮಾಡಿ ಇಲ್ಲಿದೆ ಸಂಪೂರ್ಣ ಮಾಹಿತಿ

Distribution of B-Katha to illegal entities across the state has started

ನಮಸ್ಕಾರ ಕನ್ನಡಿಗರೇ, ಭಾರತದ ನಗರೀಕರಣದ ವೇಗ ಮತ್ತು ಆಸ್ತಿಪಾಸ್ತಿ ವ್ಯವಹಾರಗಳ ಸಂಕೀರ್ಣತೆ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯದಲ್ಲಿ “ಬಿ-ಖಾತಾ” ಎನ್ನುವ ಪರಿಕಲ್ಪನೆ ಪ್ರಮುಖವಾಗಿ ಬೆಳೆದುಬಂದಿದೆ. ಬಿ-ಖಾತಾ ಅಸ್ತಿಗಳನ್ನು ಸರಕಾರೀ ದಾಖಲೆಗಳಲ್ಲಿ ಸೇರಿಸುವ ಪ್ರಕ್ರಿಯೆಯು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಹಿನ್ನಲೆಯಲ್ಲಿ ಹಲವು ಚರ್ಚೆಗಳ ಮೂಲವಾಗಿದೆ. ರಾಜ್ಯಾದ್ಯಾಂತ ನಡೆಯುತ್ತಿರುವ ಬಿ-ಖಾತಾ ವಿತರಣೆ ಅಭಿಯಾನವು ಸಹ ಈಗ ಹಲವು ಪ್ರಶ್ನೆಗಳು, ಅಭಿಪ್ರಾಯಗಳು ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇದರ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿ ವಿವರಿಸಲಾಗಿದೆ ಸಂಪೂರ್ಣವಾಗಿ ಓದಿ. ಬಿ-ಖಾತೆ ಎಂದರೇನು? … Read more

Free Wheel Chair Application : ಉಚಿತ ಬ್ಯಾಟರಿ ಚಾಲಿತ ವೀಲ್‌ಚೇರ್ ವಿತರಣೆಗೆ ಅರ್ಜಿ ಆರಂಭ ! ತಿಳಿದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ

Application for distribution of free battery powered wheelchairs started

ನಮಸ್ಕಾರ ಕನ್ನಡಿಗರೇ, ಉಚಿತ ಬ್ಯಾಟರಿ ಚಾಲಿತ ವೀಲ್‌ಚೇರ್‌ಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರ್ಕಾರ ಈಗಾಗಲೇ ಪ್ರಾರಂಭಿಸಿದೆ, ಈ ರೀತಿಯ ಯೋಜನೆಗಳು ಸಾಮಾನ್ಯವಾಗಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಅಥವಾ ವಂದೇ ಭಾರತ ಮತ್ತು ಇತರ ಸಾಮಾಜಿಕ ಕಲ್ಯಾಣ ಸಂಘಟನೆಗಳಿಂದ ಒದಗಿಸಲಾಗುತ್ತವೆ. ಈ ಯೋಜನೆಯ ಉದ್ದೇಶ ಶಾರೀರಿಕ ಅಶಕ್ತತೆಯೊಂದಿಗೆ ಜೀವನ ಸಾಗಿಸುತ್ತಿರುವ ವ್ಯಕ್ತಿಗಳಿಗೆ ತಾಂತ್ರಿಕ ನೆರವನ್ನು ನೀಡುವುದು ಮತ್ತು ಅವರ ಜೀವನ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುವುದು. ಈ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ನೀವು ವೀಲ್‌ಚೇರ್‌ ಪಡೆದುಕೊಳ್ಳಲು ಅರ್ಜಿ … Read more

ಸರ್ಕಾರದಿಂದ ರೈತರಿಗೆ ಬಂಪರ್ ಆಫರ್ : ಬಗರ್ ಹುಕುಂ ಡಿಜಿಟಲ್ ಸಾಗೋಡಿ ಚೀಟಿ ವಿತರಣೆ ಪ್ರಾರಂಭ ಇಲ್ಲಿದೆ ಸಂಪೂರ್ಣ ಮಾಹಿತಿ

Bagar Hukum digital sagodi voucher distribution to farmers started by government

ನಮಸ್ಕಾರ ಕನ್ನಡಿಗರೇ, ಇವತ್ತಿನ ಲೇಖನದಲ್ಲಿ ರಾಜ್ಯ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿಯನ್ನು ತಿಳಿಸುತ್ತಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಸದ್ಯ ರಾಜ್ಯ ಸರ್ಕಾರದಿಂದ ಸರ್ಕಾರಿ ಜಮೀನನ್ನು ಮಂಜೂರಾತಿ ಪಡೆದು ಸಾಗುವಳಿ ಮಾಡುತ್ತಿರುವ ರೈತರಿಗೆ ಸಿಹಿ ಸುದ್ದಿ ಎಂದು ಹೇಳಬಹುದು. ಇದೀಗ ಗುಂಡ್ಲುಪೇಟೆ ತಾಲೂಕು ತೆರಕಣಾಂಬಿ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದಲ್ಲಿ ಬಗರ್ ಹುಕುಂ ಡಿಜಿಟಲ್ ಸಾಗುವಳಿ ಚೀಟಿ ವಿತರಣೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ರಾಜ್ಯ ಸರ್ಕಾರದ ವಿವಿಧ ಯೋಜನೆಯ ಅಡಿಯಲ್ಲಿ ಅನೇಕ ವರ್ಷಗಳಿಂದ ದೊಡ್ಡ ಸಂಖ್ಯೆಯ ರೈತರು ಜಮೀನನ್ನು ಸಾಗುವಳಿ … Read more