Kharif Bele Parihara : ಖರಿಫ್ ಬೆಳೆ ಹಾನಿ ಪರಿಹಾರ : ಹಾನಿಯಾದ ಬೆಳೆಗಳಿಗೆ ಸರ್ಕಾರದಿಂದ ₹ 95 ಕೋಟಿ ಹಣ – ಈ ಪಟ್ಟಿಯಲ್ಲಿರುವ ರೈತರಿಗೆ ಹಣ ಜಮಾ!

Government has released money for damaged crops

ನಮಸ್ಕಾರ ಕನ್ನಡಿಗರೇ, ರಾಜ್ಯ ಸರ್ಕಾರವು 2024 ರ ಮುಂಗಾರು ಹಂಗಾಮಿನಲ್ಲಿ ಅಕಾಲಿಕ ಮಳೆಯಿಂದ ಬೆಳೆ ಹಾನಿಯಾಗಿದ್ದ ರೈತರಿಗೆ ನಗದು ಪರಿಹಾರವನ್ನು ಒದಗಿಸಲು ರಾಜ್ಯ ಸರಕಾರವು ಎಂತಹ ಕ್ರಮಗಳನ್ನು ಕೈಗೊಂಡಿದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಸುತ್ತಮುತ್ತಲೂ ಸ್ತರವಾದ ಮಳೆಯಿಂದಾಗಿ ರೈತರ ಬೆಳೆಗೆ ಹಾನಿಯಾಗಿದೆ, ಹಾಗೂ ಈ ಹಾನಿಯ ಪರಿಹಾರಕ್ಕಾಗಿ ಸರ್ಕಾರವು ₹ 95 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಈ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ. ಕಂದಾಯ ಇಲಾಖೆ, SDRF ಮಾರ್ಗಸೂಚಿಯ ಪ್ರಕಾರ, … Read more