Agriculture Loan Scheme : 2025 ರಿಂದ ₹2 ಲಕ್ಷ ಅಡಮಾನ ರಹಿತ ಕೃಷಿ ಸಾಲ: ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ

₹2 Lakh non-refundable farm loan from Govt

ನಮಸ್ಕಾರ ಕನ್ನಡಿಗರೇ, ಭಾರತೀಯ ರಿಸರ್ವ್ ಬ್ಯಾಂಕ್ (RBI) ರೈತರಿಗೆ ಆರ್ಥಿಕ ನೆರವನ್ನು ಹೆಚ್ಚಿಸಲು ಮಹತ್ವದ ಕ್ರಮ ಕೈಗೊಂಡಿದ್ದು, ಅಡಮಾನ ರಹಿತ ಕೃಷಿ ಸಾಲದ ಮಿತಿಯನ್ನು ₹1.6 ಲಕ್ಷದಿಂದ ₹2 ಲಕ್ಷಕ್ಕೆ ಏರಿಸಿ ಹೊಸ ಆದೇಶವನ್ನು ಹೊರಡಿಸಿದೆ. ಈ ಕ್ರಮದಿಂದ ದೇಶದ ಲಕ್ಷಾಂತರ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಹಣಕಾಸು ಸೌಲಭ್ಯವನ್ನು ಸಿಗುವ ಸಾಧ್ಯತೆ ಹೆಚ್ಚಾಗಿದೆ. ಕೃಷಿ ಯಂತ್ರೋಪಕರಣಗಳ ಖರೀದಿ, ಹೊಸ ಬೆಳೆ ಬೆಳೆಯಲು ಅಗತ್ಯವಾದ ಬಂಡವಾಳ, ಮತ್ತು ಇತರ ಕೃಷಿ ಚಟುವಟಿಕೆಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಈ … Read more

Sprinkler :ಸ್ಪ್ರಿನ್ಕ್ಲೆರ್ ಪೈಪ್‌ಗೆ ಹೆಚ್ಚಿದ ಬೇಡಿಕೆ: ಶೇ.90ರಷ್ಟು ಸಹಾಯಧನ ರೈತರಿಗೆ ಹೊಸ ಆಶಾಕಿರಣ! ಕೊಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ

Increased demand for sprinkler pipe

ನಮಸ್ಕಾರ ಕನ್ನಡಿಗರೇ, ಇವತ್ತಿನ ಲೇಖನದಲ್ಲಿ ನಾನು ತಿಳಿಸಲು ಬಯಸುವ ಮಾಹಿತಿ ಯಾವುದೆಂದರೆ ಇನ್ನು ಕೆಲವೇ ತಿಂಗಳಲ್ಲಿ ಬೇಸಿಗೆ ಬರುತ್ತದೆ, ಆ ಸಮಯದಲ್ಲಿ ನೀರಿಗೆ ತುಂಬ ಸಮಸ್ಯೆ ಎದುರಾಗುತ್ತದೆ, ಹಾಗು ಹೊಲ ಗದ್ದೆಗಳಿಗೆ ಒಂದೇ ಬರಿ ಎಲ್ಲ ಕಡೆ ಬೇಗ ಬೇಗ ನೀರನ್ನು ಹಾಕುವುದು ಕಷ್ಟ ವಾಗುತ್ತದೆ ಆದ್ದರಿಂದ ಇದೀಗ ನಿಮ್ಮ ಮುಂದೆ ಹೊಸ ಮಾದರಿಯ ಸ್ಪಿರಿನ್ಕ್ಲೆರ್ ಪೈಪ್ ಬಂದಿದೆ ಇದು ತುಂಬ ಸಹಾಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ತುಂಬ ಬೇಡಿಕೆಯನ್ನು ಪಡೆದಿದೆ ಅದಕ್ಕಾಗಿ ರಾಜ್ಯ ಸರ್ಕಾರವು ಈ ಯಂತ್ರಖಾರಿಸಿದಿಸಲು … Read more

RTC Aadhar Card Link : ಜಮೀನ್ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯ : ಲಿಂಕ್ ಮಾಡಲು ಇಲ್ಲಿದೆ ಸಂಪೂರ್ಣ ಮಾಹಿತಿ

Linking of Aadhaar Card is mandatory for Zameen Pahani

ನಮಸ್ಕಾರ ಕನ್ನಡಿಗರೇ, ಕರ್ನಾಟಕ ರಾಜ್ಯದ ಕಂದಾಯ ಇಲಾಖೆಯು ಜಮೀನಿನ ಪಹಣಿಗಳ (RTC) ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂದು ಘೋಷಿಸಿದೆ. ರೈತರು ಮತ್ತು ಜಮೀನು ಹೊಂದಿರುವ ಸಾರ್ವಜನಿಕರು ತಮ್ಮ ಪಹಣಿಗಳನ್ನು ಆಧಾರ್ ಕಾರ್ಡ್‍ಗೆ ಲಿಂಕ್ ಮಾಡಿಸುವುದು ನಿಗದಿತ ನಿಯಮದ ಅಡಿಯಲ್ಲಿ ಕಡ್ಡಾಯವಾಗಿದೆ. ಈ ನಿರ್ಣಯದ ಹಿಂದಿನ ಉದ್ದೇಶ ಮತ್ತು ಲಿಂಕ್ ಮಾಡುವ ವಿಧಾನಗಳ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ. ಮೊಬೈಲ್ ಮೂಲಕ ಆಧಾರ್ ಲಿಂಕ್ ಮಾಡುವುದು ಮತ್ತು ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸುವ ಎರಡೂ … Read more

Solar Agricultural Pumpset Scheme 2024: ಕೃಷಿ ಪಂಪ್‌ಸೆಟ್‌ಗಳಿಗೆ ಶೇಕಡಾ 80% ಸಬ್ಸಿಡಿ: ರೈತರಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಹತ್ವದ ಯೋಜನೆ ! ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ

Solar Agricultural Pumpset Scheme 2024

ನಮಸ್ಕಾರ ಕನ್ನಡಿಗರೇ, ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ನಿರಂತರ ಮತ್ತು ಸಮರ್ಪಕ ವಿದ್ಯುತ್ ಪೂರೈಕೆಯನ್ನು ಒದಗಿಸುವ ನಿಟ್ಟಿನಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಶೇಕಡಾ 80% ಸಹಾಯಧನದೊಂದಿಗೆ ಸೋಲಾರ್ ವಿದ್ಯುತ್ ಘಟಕ ಅಳವಡಿಸುವ ಮಹತ್ವಾಕಾಂಕ್ಷಿ ಯೋಜನೆ ‘Solar Agricultural Pumpset Scheme 2024’ ಅನ್ನು ಘೋಷಿಸಿದೆ. ಕೃಷಿಕರಿಗೆ ಈ ಯೋಜನೆಯಿಂದ ಅನೇಕ ಸೌಲಭ್ಯಗಳು ದೊರೆಯಲಿವೆ, ಮತ್ತು ಶೇಕಡಾ 80ರಷ್ಟು ಸಹಾಯಧನವು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದ ಮೂಲಕ ನೀಡಲಾಗುತ್ತದೆ. ಎಲ್ಲ ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಿ ಇದರ ಸಂಪೂರ್ಣ … Read more

PM Surya Ghar Scheme: ನಿಮ್ಮ ಮನೆಗೆ 300 ಯೂನಿಟ್ ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ

300 units of free electricity for your home

ನಮಸ್ಕಾರ ಕನ್ನಡಿಗರೇ, ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಸೂರ್ಯ ಘರ್ ಮಫ್ತಿ ಬಿಜ್ಲಿ ಯೋಜನೆ (PM Surya Ghar Muft Bijli Yojana)‌ ನಿಮ್ಮ ಮನೆಗೆ ಸೋಲಾರ್ (ಮೇಲ್ಛಾವಣಿ) ವಿದ್ಯುತ್ ಅಳವಡಿಸಲು ಸರಳ ಮತ್ತು ತ್ವರಿತ ಅವಕಾಶ ಒದಗಿಸಿದೆ. ಈ ಯೋಜನೆಯಡಿಯಲ್ಲಿ ಅರ್ಜಿ ಪ್ರಕ್ರಿಯೆಯನ್ನು ಸುಗಮಗೊಳಿಸಲಾಗಿದ್ದು, ಕೇವಲ ಐದು ನಿಮಿಷದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಅರ್ಜಿಯನ್ನು ಪ್ರತಿಯೊಬ್ಬರೂ ತಮ್ಮ ಮೊಬೈಲ್ ಅಲ್ಲಿಯೇ ಸಲ್ಲಿಸಬಹುದಾಗಿದೆ, ನಿಮ್ಮ ಮೊಬೈಲ್ ನಲ್ಲೆ ಹೇಗೆ ಸಲ್ಲಿಸಬಹುದು ಎಂಬುದರ ಸಂಪೂರ್ಣ … Read more

Krushi Mela : ಕೃಷಿ ಮತ್ತು ತೋಟಗಾರಿಕೆ ಮೇಳಗಳು: ನವೀನ ತಂತ್ರಜ್ಞಾನಗಳ ಮೂಲಕ ರೈತರಿಗೆ ಹೊಸ ಮಾರ್ಗದರ್ಶನ

Agriculture and Horticulture fairs

ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ನಾವೀನ್ಯತೆಯನ್ನು ಪರಿಚಯಿಸಲು ಹಾಗೂ ರೈತರ ಜ್ಞಾನವನ್ನು ವಿಸ್ತರಿಸಲು ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ಬಾಗಲಕೋಟೆ ಮತ್ತು ಮೂಡಗೆರೆಯಲ್ಲಿ ಮಹತ್ವದ ಎರಡು ಮೇಳಗಳು ನಡೆಯಲಿವೆ. ಈ ಮೇಳಗಳು ಪ್ರಾದೇಶಿಕ ಹಿತಾಸಕ್ತಿ, ಪ್ರಗತಿ, ಮತ್ತು ಆಧುನಿಕ ತಂತ್ರಜ್ಞಾನಗಳ ಪ್ರಚಾರವನ್ನು ಗುರಿಯಾಗಿಸಿಕೊಂಡಿವೆ. ಕೃಷಿ, ತೋಟಗಾರಿಕೆ, ಯಂತ್ರೋಪಕರಣಗಳು, ನಿಖರ ಬೇಸಾಯ ತಂತ್ರಗಳು, ಮತ್ತು ಹೊಸ ಆವಿಷ್ಕಾರಗಳ ಪರಿಚಯದಿಂದಾಗಿ ಈ ಮೇಳಗಳು ರೈತರ ಪಾಲಿಗೆ ಪ್ರಮುಖ ವೇದಿಕೆ ಆಗಲಿದೆ. ಹಾಗೆ ಕೃಷಿ ಚಟುವಟಿಗೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ … Read more

Parihara Amount : ಕಂದಾಯ ಇಲಾಖೆಯಿಂದ ₹297 ಕೋಟಿ ಪರಿಹಾರ ಬಿಡುಗಡೆ : ಯಾವ ಹಾನಿಗೆ ಎಷ್ಟು ಪರಿಹಾರ ಇಲ್ಲಿದೆ ಸಂಪೂರ್ಣ ಮಾಹಿತಿ

Parihara Amount

ನಮಸ್ಕಾರ ಕನ್ನಡಿಗರೇ, ಈ ವರ್ಷ ಕರ್ನಾಟಕದಲ್ಲಿ ಅತಿವೃಷ್ಟಿಯ ಪರಿಣಾಮದಿಂದ ಉಂಟಾದ ಬೆಳೆ ಮತ್ತು ಆಸ್ತಿ ಹಾನಿಗೆ ಪರಿಹಾರವಾಗಿ ಕಂದಾಯ ಇಲಾಖೆ ₹297 ಕೋಟಿ ಪರಿಹಾರವನ್ನು ನೇರ ನಗದು ವರ್ಗಾವಣೆಯ (DBT) ಮೂಲಕ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದೆ. ಈ ಕುರಿತಾದ ಮಾಹಿತಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ನೀಡಿದ್ದು, ಪರಿಹಾರದ ವಿವರವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಇದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಮೂಡಬಿದ್ರೆ … Read more

PM Vishvakarma Yojana: ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ 1751 ಕೋಟಿ ರೂ ಅನುದಾನ : ಹೊಲಿಗೆ ಯಂತ್ರ ಸಬ್ಸಿಡಿ ಕೊಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ

1751 crore grant under Pradhan Mantri Vishwakarma Yojana for the poor

ನಮಸ್ಕಾರ ಕನ್ನಡಿಗರೇ, ಇವತ್ತಿನ ಲೇಖನದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಂತಹ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು ತಿಳಿಸಲಾಗುತ್ತಿದೆ. ಅರ್ಹ ಫಲಾನುಭವಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಡಿ ಸಬ್ಸಿಡಿಯಲ್ಲಿ ಸಾಲ ವಿತರಣೆ ಹಾಗೂ ಸ್ವಉದ್ಯೋಗ ಮಾಡಿಕೊಳ್ಳಲು ಉಪಕರಣಗಳನ್ನು ಒದಗಿಸಲು ಕೇಂದ್ರ ಸರ್ಕಾರವು ರಾಜ್ಯಸಭೆಗೆ 1751 ಕೋಟಿ ರೂಪಾಯಿ ಅನುದಾನ ಭರಿಸಲಾಗಿದೆ ಎಂದು ತಿಳಿಸಿದೆ. ಹಾಗಾದರೆ ಅರ್ಹ ಫಲಾನುಭವಿಗಳು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಏನಿಲ್ಲ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಹಾಗೂ ಹೇಗೆ … Read more

Ration Card : ಎಲ್ಲರಿಗೂ ಡಿಜಿಟಲ್ ರೇಷನ್ ಕಾರ್ಡ್ ಸಿಗಲಿದೆ : ಈ ಕೊಡಲೇ ಡೌಲೋಡ್ ಮಾಡಿಕೊಳ್ಳಿ ಇಲ್ಲಿದೆ ಡೈರೆಕ್ಟ್ ಲಿಂಕ್

Everyone will get a digital ration card

ನಮಸ್ಕಾರ ಕನ್ನಡಿಗರೇ, ರೇಷನ್ ಕಾರ್ಡ್ ಹೊಂದಿರುವವರು ತಮ್ಮ ರೇಷನ್ ಕಾರ್ಡ್ ನ ಡಿಜಿಟಲ್ ಪ್ರತಿಯನ್ನು ಹೇಗೆ ಡೌನ್ಲೋಡ್ ಮಾಡಿಕೊಳ್ಳಬೇಕೆಂದು ಕಾಯುತ್ತಿದ್ದರು ಸದ್ಯ ಈಗ ತಮ್ಮ ಮೊಬೈಲ್ ಮೂಲಕವೇ ಕೇಂದ್ರ ಸರ್ಕಾರವು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿದ್ದು ಹೇಗೆ ಡಿಜಿಟಲ್ ರೇಷನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು ಎಂಬುದರ ಪೂರ್ಣ ಮಾಹಿತಿಯನ್ನು ಇದರಲ್ಲಿ ತಿಳಿದುಕೊಳ್ಳಬಹುದು. ಈ ಲೇಖನದಲ್ಲಿ ಇರುವ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ ನೀವು ಡಿಜಿಟಲ್ ರೇಷನ್ ಕಾರ್ಡ್ ಪಡೆದುಕೊಳ್ಳಿ. ಡಿಜಿಟಲ್ ರೇಷನ್ ಕಾರ್ಡ್ : ಕೇಂದ್ರ … Read more

Bagar Hukum Yojana : ರಾಜ್ಯದ ರೈತರಿಗೆ ಸಿಗಲಿದೆ ಸರ್ಕಾರಿ ಜಾಮೀನು:ಅಕ್ರಮ ನಮೂನೆಯ 57 ತಿರಸ್ಕೃತ ಗೊಂಡ ಜಾಮೀನು ಅರ್ಜಿಗಳ ಪುನರ್ ಪರಿಶೀಲನೆ

Farmers of the state will get government land

ನಮಸ್ಕಾರ ಕನ್ನಡಿಗರೇ, ಸರ್ಕಾರಿ ಜಮೀನನ್ನು ಕಳೆದ ಅನೇಕ ವರ್ಷಗಳ ಹಿಂದೆ ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡಿಕೊಂಡು ಇದೀಗ ಆ ಜಮೀನನ್ನು ಸಕ್ರಮಗೊಳಿಸಲು ರಾಜ್ಯ ಸರ್ಕಾರದಿಂದ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಸಿಹಿ ಸುದ್ದಿಯನ್ನು ನೀಡಲಾಗಿದೆ. ಜಮೀನನ್ನು ಪಡೆದುಕೊಳ್ಳಲು ಬಯಸುತ್ತಿರುವಂತಹ ರೈತರು ಇದೀಗ ಸರ್ಕಾರದ ಈ ಒಂದು ಉಪಕ್ರಮವನ್ನು ಬಳಸಿಕೊಂಡು ಸರ್ಕಾರಿ ಜಮೀನನ್ನು ತಮ್ಮ ಜಮೀನನ್ನಾಗಿ ಮಾಡಿಕೊಳ್ಳಬಹುದಾಗಿದೆ. ಹಾಗಾದರೆ ಯಾವ ಒಂದು ಯೋಜನೆಯ ಮೂಲಕ ಸರ್ಕಾರಿ ಜಮೀನನ್ನು ಕೃಷಿ ಚಟುವಟಿಕೆಗೆ ಬಳಸಿಕೊಂಡ ರೈತರು ತಮ್ಮ ಜಮೀನನಾಗಿ ಮಾಡಿಕೊಳ್ಳಬಹುದು ಹಾಗೆ ಇದಕ್ಕೆ … Read more