ಪ್ರತಿಯೊಂದು ಮನೆಗೂ ಸೋಲಾರ್ ವಿದ್ಯುತ್ ಬೆಸ್ಕಾಂ ಅವರೇ ಹಣ ಕೊಡತ್ತಾರೆ ತಪ್ಪದೆ ಯೋಜನೆ ಬಗ್ಗೆ ತಿಳಿದುಕೊಳ್ಳಿ

The government announced a new power scheme

ನಮಸ್ಕಾರ ಕನ್ನಡಿಗರೇ ಬೆಸ್ಕಾಂ ನಿಂದ ಹೊಸ ಸ್ಕೀಮ್ “ಗೃಹಾಜ್ಯೋತಿ” ಉಚಿತ ವಿದ್ಯುತ್ ಯೋಜನೆಯ ಸಮಯದಲ್ಲಿ ಇನ್ನೊಂದ್ ಹೊಸ ಸ್ಕೀಮ್ ಜಾರಿಗೆ ತಂದ ಬೆಸ್ಕಾಂ ಕರ್ನಾಟಕದ ಜನತೆಗೆ ಸಿಹಿ ಸುದ್ದಿ ಎಲ್ಲರು ಈ ಹೊಸ ಯೋಜನೆಯ ಉಪಯೋಗ ಪಡೆದುಕೊಳ್ಳಿ, ಬಡವರಿಗೆ, ಕೂಲಿ ಕಾರ್ಮಿಕರಿಗೆ, ರೈತರ ವಿದ್ಯುತ್ ಸಮಸ್ಯೆಯನ್ನು ಪರಿಹರಿಸುವ ಹೊಸ ಯೋಜನೆಯಾಗಿದೆ, ತಪ್ಪದೆ ಎಲ್ಲ ಬಡ ಕುಟುಂಬಗಳಿಗೆ ತಿಳಿಸಿ ನೀವು ಇದರ ಉಪಯೋಗವನ್ನು ಪಡೆಯಿರಿ, ಈಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ, ನಿಮ್ಮ ಮನೆಯಲ್ಲೇ ಕುಳಿತು ಭರ್ಜರಿ ಆದಾಯಗಳಿಸಿ. … Read more

ರೈತರಿಗೆ ಹಾಲಿನ ಪ್ರೋತ್ಸಹ ಧನ ಬಿಡುಗಡೆ ನಿಮಗೆ ಎಷ್ಟು ಹಣ ಬಂದಿದೆ ತಪ್ಪದೆ ನೋಡಿ

Milk incentive fund released by the government to the farmers

ನಮಸ್ಕಾರ ಕನ್ನಡಿಗರೇ, ರಾಜ್ಯ ಸರ್ಕಾರದಿಂದ ಎಲ್ಲಾ ಗ್ರಾಮೀಣ ಪ್ರದೇಶದ ರೈತರಿಗೆ ಹಾಲಿನ ಪ್ರೋತ್ಸಹ ಧನ ಬಿಡುಗಡೆ ಮಾಡಲಾಗಿದೆ, ಸುಮಾರು 650 ಕೋಟಿಯಷ್ಟು ಹಣ ಬಿಡುಗಡೆ ಮಾಡಿದೆ, ಇಲ್ಲಿದೆ ಸ್ಟೇಟಸ್ ಚೆಕ್ ಮಾಡುವ ವೆಬ್ಸೈಟ್ ಲಿಂಕ್, ಈಗಲೇ ನಿಮಗೆ ಬರಲಿರುವ ಪ್ರೋತ್ಸಹದ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಿ. ಹಾಗೆ ಇದನ್ನು ಎಲ್ಲ ಹಾಲು ಮಾರಾಟ ರೈತರಿಗೆ ತಪ್ಪದೆ ತಿಳಿಸಿ, ನೀವು ಇದರ ಉಪಯೋಗವನ್ನು ಪಡೆದುಕೊಳ್ಳಿ, ಇದರ ಸಂಪೂರ್ಣ ಮಾಹಿತಿ ಕೆಳಗೆ ನೀಡಿರುವರ ಲೇಖನದಲ್ಲಿ ವಿವರಿಸಲಾಗಿದೆ. ಸರ್ಕಾರದಿಂದ ಹಾಲು ಮಾರಾಟ ಮತ್ತು … Read more

ಹಸು ಕುರಿ ಮೇಕೆ ಸಾಕಾಣಿಕೆಗೆ ಸಹಾಯಧನ ಯೋಜನೆಗಳು ತಪ್ಪದೆ ಎಲ್ಲಾ ರೈತರು ನೋಡಿ ಪ್ರಯೋಜನ ಪಡೆಯಿರಿ

Subsidy Schemes for Cattle Sheep Goat Farming

ನಮಸ್ಕಾರ ಕನ್ನಡಿಗರೇ, ಹೈನುಗಾರಿಕೆ ಕುರಿ ಮೇಕೆ ಸಾಕಾಣಿಕೆಗಾಗಿ 2024-25 ನೇ ಸಾಲಿನ ಸಬ್ಸಿಡಿ ಯೋಜನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು. ಇದರ ಬಗ್ಗೆ ಸಂಪೂರ್ಣ ಯೋಜನೆಯ ಮಾಹಿತಿ ತಿಳಿಸಲಾಗುವುದು ಲೇಖನವನ್ನು ಕೊನೆವರೆಗೂ ತಪ್ಪದೆ ಓದಿ. ಪ್ರಮುಖ ಯೋಜನೆಗಳು : ಪಶುಪಾಲನೆಯನ್ನು ಉತ್ತೇಜನೆ ಮಾಡುವ ನಿಟ್ಟಿನಲ್ಲಿ ನಮ್ಮ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿ.ಯೋಜನೆಯಲ್ಲಿ ಸಬ್ಸಿಡಿಯನ್ನು ಕೊಡಲು ನಿರ್ಧರಿಸುವೆ. ಅದರಲ್ಲೂ ಮುಖ್ಯವಾಗಿ ರಾಜ್ಯ ಸರ್ಕಾರ ಹೈನುಗಾರಿಕೆ ಮತ್ತು ಕುರಿ ಸಾಕಾಣಿಕೆ ಯೋಜನೆಯನ್ನು ಜಾರಿಗೊಳಿಸಿದೆ. ಕರ್ನಾಟಕ … Read more

ಸರ್ಕಾರದಿಂದ 120/- ಕೋಟಿ ಬೆಳೆ ಹನಿ ಪರಿಹಾರ ಹಣ ಎಲ್ಲಾ ರೈತರಿಗೆ ಸಿಗಲಿದೆ ಹೀಗೆ ಚೆಕ್ ಮಾಡಿಕೊಳ್ಳಿ

Crop loss compensation to farmers from the government

ನಮಸ್ಕಾರ ಕನ್ನಡಿಗರೇ ರಾಜ್ಯ ಸರ್ಕಾರದಿಂದ ಬೆಳೆ ಹನಿ ಪರಿಹಾರ ಹಿಂಗಾರು ಹಂಗಾಮಿನ 120/- ಕೋಟಿ ಬೆಳೆ ಹಾನಿ ಪರಿಹಾರ ನಿಧಿ ರೈತರ ಖಾತೆಗೆ. ಕರ್ನಾಟಕದ ರೈತರಿಗಿಗೆ ಹಿಂಗಾರು ಸಮಯದಲ್ಲಿ ಸುರಿದ ತುಂಬ ಮಳೆಯಿಂದ ರೈತರ ಬೆಳೆ ಹಾನಿಯಾದ ಕಾರಣ ಸುಮಾರು 120/- ಕೋಟಿಯಷ್ಟು ಬೆಳೆ ಹಾನಿ ಹಣವನ್ನು ರೈತರ ಖಾತೆಗೆ ಸರ್ಕಾರ ಹಾಕಲಿದೆ ಒಟ್ಟು 1.58 ಲಕ್ಷ ಹೆಕ್ಟರ್ ಪ್ರದೇಶ ಬೆಳೆ ಹಾನಿಗೆ ಒಳಗಾಗಿತು ಆದ ಕಾರಣರೈತರ ಖಾತೆಗೆ ಹಣ ಹಾಕಲಾಗುತ್ತೆ ಎಂದು ಕಂದಾಯ ಇಲಾಖೆ ಸಚಿವ … Read more

ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಪ್ರಾರಂಭ ತಕ್ಷಣ ಅರ್ಜಿ ಸಲ್ಲಿಸಿ

Pradhan Mantri Awas Yojana

ನಮಸ್ಕಾರ ಕನ್ನಡಿಗರೇ ಕೇಂದ್ರ ಸರ್ಕಾರ ತಂದಿರುವ ಪ್ರದಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಬಡವರಿಗೆ, ಹಿಂದುಳಿದು ವರ್ಗದವರಿಗೆ ಹಾಗೂ ಮನೆ ಇಲ್ಲದವರಿಗೆ, ಈ ಯೋಜನೆ ಅಡಿಯಲ್ಲಿ ಉಚಿತ ಮನೆ ನಿರ್ಮಾಣ ಮಾಡುವ ಉದ್ದೇಶದಿಂದ ಪ್ರಧಾನಮಂತ್ರಿಯವರು ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದೀಗ ಪ್ರಸ್ತುತ ಪ್ರದಾನ ಮಂತ್ರಿ ಯೋಜನೆ ಅಡಿಯಲ್ಲಿ ಉಚಿತ ಮನೆ ಪಡೆಯುವ ಅರ್ಜಿ ಅನ್ವಾಹನಿಸಲಾಗಿದೆ,ಆಸಕ್ತಿ ಇರುವಂತ ಬಡ ಕುಟುಂಬಗಳು ಈ ಯೋಜನೆ ಅಡಿಯಾಲ್ಲಿ ಅರ್ಜಿ ಸಲ್ಲಿಸಿ ಉಚಿತ ಮನೆ ಪಡೆದುಕೊಳ್ಳಬಹುದು. ಹಾಗಾಗಿ ಈ ಒಂದು ಲೇಖನಿಯನ್ನು … Read more

ರೈತರಿಗೆ ಶೇ.80% ಸಹಾಯಧನ ಸೋಲಾರ್ ಪಂಪ್ಸೆಟ್ ಗೆ ಕೂಡಲೇ ಅರ್ಜಿ ಸಲ್ಲಿಸಿ

Subsidy On Solar Pumpset Karnataka Govt

ನಮಸ್ಕಾರ ಕನ್ನಡಿಗರೇ,ಕರ್ನಾಟಕ ಸರ್ಕಾರವು ರೈತರಿಗೆ ಸಿಹಿ ಸುದ್ದಿಯನ್ನು ನೀಡಿದೆ ಕುಸುಮ್ ಬಿ ಯೋಜನೆ ಮೂಲಕ ಸೋಲಾರ್ ಪಂಪ್ಸೆಟ್ ನಿಂದ ಜಲಮುಕ್ತ ಸೌರ ಕೃಷಿ ಪಂಪ್ಸೆಟ್ ಪಡೆಯಲು ರೈತರಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ,ಶೇಕಡ 80ರಷ್ಟು ಸಬ್ಸಿಡಿಯಲ್ಲಿ ರೈತರು ಸೌರ ಕೃಷಿ ಪಂಪ್ಸೆಟ್ ಅನ್ನು ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ.ತಪ್ಪದೆ ಈ ಮಾಹಿತಿಯನ್ನು ಕರ್ನಾಟಕದ ಎಲ್ಲ ರೈತರಿಗೂ ತಿಳಿಸಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ ಹೇಳಿ ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆವರೆಗೂ ಓದಿ. ಸೋಲಾರ್ ಪಂಪ್ಸೆಟ್ : ರಾಜ್ಯದ ರೈತರು ಸೋಲಾರ್ ಪಂಪ್ಸೆಟ್ ಅನ್ನು ಬಳಸಿ … Read more