Sprinkler Subsidy : ಕೃಷಿ ಇಲಾಖೆಯಿಂದ ಸಬ್ಸಿಡಿ ಯಲ್ಲಿ ಸ್ಪ್ರಿಂಕ್ಲರ್ ಸೆಟ್ : ಕೊಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ

Apply for sprinkler set in subsidy from agriculture department

ನಮಸ್ಕಾರ ಕನ್ನಡಿಗರೇ, ಭಾರತದ ಕೃಷಿ ಕ್ಷೇತ್ರದಲ್ಲಿ ನೀರಿನ ಸಂರಕ್ಷಣೆ ಮತ್ತು ಸಮರ್ಪಕ ಬಳಕೆ ಅತ್ಯಗತ್ಯವಾಗಿದೆ. ನಿರಂತರ ಹವಾಮಾನ ಬದಲಾವಣೆಗಳು, ಬರ ಮತ್ತು ಅತಿವೃಷ್ಟಿಯಂತಹ ಸಮಸ್ಯೆಗಳ ಪರಿಣಾಮವಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಈ ಪಾಶ್ವಭೂಮಿಯಲ್ಲಿ, ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ಸ್ಪ್ರಿಂಕ್ಲರ್ ಸೆಟ್‌ಗಳ ಸಬ್ಸಿಡಿ ಯೋಜನೆಯನ್ನು ಪರಿಚಯಿಸಿದ್ದು, ರೈತರಿಗೆ ಆರ್ಥಿಕ ಸಹಾಯ ಮತ್ತು ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಲು ಮಹತ್ವದ ಸಾಧನವಾಗಿದೆ. ಈ ವಿಷಯದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಕೊನೆ ವರೆಗೂ ಓದಿ ತಿಳಿದುಕೊಳ್ಳಿ. ಸ್ಪ್ರಿಂಕ್ಲರ್ ವ್ಯವಸ್ಥೆಯ … Read more

Agricultural Agency : ಕೃಷಿ ಕ್ಷೇತ್ರದಲ್ಲಿ ಹೊಸ ಬೆಳವಣಿಗೆ: ಕರ್ನಾಟಕದಲ್ಲಿ ಕೃಷಿ ಅಭಿವೃದ್ಧಿಗೆ ಏಜೆನ್ಸಿ ನೇಮಕ !

Recruitment of Agriculture Development Agency in Karnataka!

ನಮಸ್ಕಾರ ಕನ್ನಡಿಗರೇ, ಕರ್ನಾಟಕ ರಾಜ್ಯವು ತನ್ನ ಕೃಷಿ ವಲಯವನ್ನು ಹೊಸ ದಾರಿಗೆ ಇಟ್ಟುಕೊಳ್ಳುವ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಚಾಲನೆ ನೀಡಿದೆ. ಅದರ ಭಾಗವಾಗಿ, ರಾಜ್ಯ ಸರ್ಕಾರವು ‘ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ’ ಸ್ಥಾಪಿಸಲು ಒಪ್ಪಿಗೆ ನೀಡಿದೆ. ಈ ಹೊಸ ಏಜೆನ್ಸಿಯು ಕೃಷಿ ಸೇವೆಗಳ ಸಮನ್ವಯ ಮತ್ತು ಜವಾಬ್ದಾರಿ, ಹಾಗೂ ಮೂಲಸೌಕರ್ಯಗಳ ಸುಧಾರಣೆಗೆ ನಿರ್ಧಾರಕ ಪಾತ್ರ ವಹಿಸಲಿದೆ. ಇದರಿಂದ ಕರ್ನಾಟಕದ ಕೃಷಿ ಕ್ಷೇತ್ರವನ್ನು ತಾಂತ್ರಿಕ, ಆರ್ಥಿಕ ಹಾಗೂ ಪರಿಸರ ದೃಷ್ಟಿಯಿಂದ ಉನ್ನತಮಟ್ಟದ ಮಟ್ಟಿಗೆ ತಲುಪಿಸಲು ಸಾಧ್ಯವಾಗಲಿದೆ. ಏಜೆನ್ಸಿಯ ಉದ್ದೇಶ … Read more

Mini Tractor Subsidy : ಮಿನಿ ಟ್ರ್ಯಾಕ್ಟರ್ ಸಬ್ಸಿಡಿ : ಕೃಷಿ ಇಲಾಖೆಯಿಂದ ರೈತರಿಗೆ ಶೇ.90% ಸಹಾಯಧನ ! ಅರ್ಜಿ ಸಲ್ಲಿಸಿ ಇಲ್ಲಿದೆ ಡೈರೆಕ್ಟ್ ಲಿಂಕ್

90% subsidy to farmers from agriculture department to buy mini tractor

ನಮಸ್ಕಾರ ಕನ್ನಡಿಗರೇ, ಕೃಷಿ ಇಲಾಖೆಯ ಕೃಷಿ ಯಾಂತ್ರೀಕರಣ ಯೋಜನೆಯಡಿ ರೈತರು ಮಿನಿ ಟ್ರ್ಯಾಕ್ಟರ್ (Mini Tractor Subsidy) ಸೇರಿದಂತೆ ಇತರೆ ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದಲ್ಲಿ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದು ರೈತರ ಕೃಷಿ ಚಟುವಟಿಕೆಗಳನ್ನು ಸುಲಭಗೊಳಿಸಲು ಮತ್ತು ಉತ್ಪಾದಕತೆ ಹೆಚ್ಚಿಸಲು ಪ್ರಯತ್ನಿಸುವ ಮಹತ್ವದ ಯೋಜನೆಯಾಗಿದೆ, ತಪ್ಪದೆ ಎಲ್ಲ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆದುಕೊಳ್ಳಿ, ಈಗಾಗಲೇ ಕೃಷಿ ಇಲಾಖೆಯು ಈ ಯೋಜನೆಯ ಕೊನೆ ದಿನಾಂಕವನ್ನು ಪ್ರಕಟಿಸಿದೆ ಎಲ್ಲರು ಆದಷ್ಟು ಬೇಗ ಈ … Read more

Krushi Mela : ಕೃಷಿ ಮತ್ತು ತೋಟಗಾರಿಕೆ ಮೇಳಗಳು: ನವೀನ ತಂತ್ರಜ್ಞಾನಗಳ ಮೂಲಕ ರೈತರಿಗೆ ಹೊಸ ಮಾರ್ಗದರ್ಶನ

Agriculture and Horticulture fairs

ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ನಾವೀನ್ಯತೆಯನ್ನು ಪರಿಚಯಿಸಲು ಹಾಗೂ ರೈತರ ಜ್ಞಾನವನ್ನು ವಿಸ್ತರಿಸಲು ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ಬಾಗಲಕೋಟೆ ಮತ್ತು ಮೂಡಗೆರೆಯಲ್ಲಿ ಮಹತ್ವದ ಎರಡು ಮೇಳಗಳು ನಡೆಯಲಿವೆ. ಈ ಮೇಳಗಳು ಪ್ರಾದೇಶಿಕ ಹಿತಾಸಕ್ತಿ, ಪ್ರಗತಿ, ಮತ್ತು ಆಧುನಿಕ ತಂತ್ರಜ್ಞಾನಗಳ ಪ್ರಚಾರವನ್ನು ಗುರಿಯಾಗಿಸಿಕೊಂಡಿವೆ. ಕೃಷಿ, ತೋಟಗಾರಿಕೆ, ಯಂತ್ರೋಪಕರಣಗಳು, ನಿಖರ ಬೇಸಾಯ ತಂತ್ರಗಳು, ಮತ್ತು ಹೊಸ ಆವಿಷ್ಕಾರಗಳ ಪರಿಚಯದಿಂದಾಗಿ ಈ ಮೇಳಗಳು ರೈತರ ಪಾಲಿಗೆ ಪ್ರಮುಖ ವೇದಿಕೆ ಆಗಲಿದೆ. ಹಾಗೆ ಕೃಷಿ ಚಟುವಟಿಗೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ … Read more