Agricultural Agency : ಕೃಷಿ ಕ್ಷೇತ್ರದಲ್ಲಿ ಹೊಸ ಬೆಳವಣಿಗೆ: ಕರ್ನಾಟಕದಲ್ಲಿ ಕೃಷಿ ಅಭಿವೃದ್ಧಿಗೆ ಏಜೆನ್ಸಿ ನೇಮಕ !

Recruitment of Agriculture Development Agency in Karnataka!

ನಮಸ್ಕಾರ ಕನ್ನಡಿಗರೇ, ಕರ್ನಾಟಕ ರಾಜ್ಯವು ತನ್ನ ಕೃಷಿ ವಲಯವನ್ನು ಹೊಸ ದಾರಿಗೆ ಇಟ್ಟುಕೊಳ್ಳುವ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಚಾಲನೆ ನೀಡಿದೆ. ಅದರ ಭಾಗವಾಗಿ, ರಾಜ್ಯ ಸರ್ಕಾರವು ‘ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ’ ಸ್ಥಾಪಿಸಲು ಒಪ್ಪಿಗೆ ನೀಡಿದೆ. ಈ ಹೊಸ ಏಜೆನ್ಸಿಯು ಕೃಷಿ ಸೇವೆಗಳ ಸಮನ್ವಯ ಮತ್ತು ಜವಾಬ್ದಾರಿ, ಹಾಗೂ ಮೂಲಸೌಕರ್ಯಗಳ ಸುಧಾರಣೆಗೆ ನಿರ್ಧಾರಕ ಪಾತ್ರ ವಹಿಸಲಿದೆ. ಇದರಿಂದ ಕರ್ನಾಟಕದ ಕೃಷಿ ಕ್ಷೇತ್ರವನ್ನು ತಾಂತ್ರಿಕ, ಆರ್ಥಿಕ ಹಾಗೂ ಪರಿಸರ ದೃಷ್ಟಿಯಿಂದ ಉನ್ನತಮಟ್ಟದ ಮಟ್ಟಿಗೆ ತಲುಪಿಸಲು ಸಾಧ್ಯವಾಗಲಿದೆ. ಏಜೆನ್ಸಿಯ ಉದ್ದೇಶ … Read more

APMC : ಸರ್ಕಾರದಿಂದ ಎಪಿಎಂಸಿಗಳ ಅಭಿವೃದ್ಧಿಗೆ 390 ಕೋಟಿ ರೂಪಾಯಿ ಅನುದಾನ ! ತಕ್ಷಣ ತಿಳಿದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ

390 crore grant from the government for the development of APMCs

ನಮಸ್ಕಾರ ಕನ್ನಡಿಗರೇ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಕನ್ನಡವು ವಿಶೇಷವಾಗಿ “ಕೃಷಿ ಜಾಗರಣ ಅಗ್ರಿನ್ಯೂಸ್‌” ಅನ್ನು ಪರಿಚಯಿಸಿದೆ. ಈ ಮೂಲಕ ರೈತರು ಹಾಗೂ ಸಾರ್ವಜನಿಕರು ನಿತ್ಯದ ಪ್ರಮುಖ ಸುದ್ದಿಗಳನ್ನು ಯೂಟ್ಯೂಬ್ ಮೂಲಕ ಅರಿತುಕೊಳ್ಳುತ್ತಿದ್ದಾರೆ. ಈ ಲೇಖನದಲ್ಲಿ ಇಂದಿನ ಪ್ರಮುಖ ಸುದ್ದಿಗಳ ವಿವರಗಳ ಜೊತೆಗೆ ಪ್ರಸ್ತುತ ಕೃಷಿ, ಹವಾಮಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಗಿದೆ. ದಯವಿಟ್ಟು ಎಲ್ಲರೂ ಕೊನೆ ವರೆಗೂ ಓದಿ. 1. ರೈತರ ಸಾಲದ ಮೇಲಿನ … Read more