Svavalambi App : ಸ್ವಾವಲಂಬಿ ಆ್ಯಪ್: ರೈತರಿಗೆ ಭರ್ಜರಿ ಸಿಹಿ ಸುದ್ದಿ! ಈಗ ತಮ್ಮ ಮೊಬೈಲ್ನಲ್ಲಿಯೇ ಜಮೀನಿನ ಸರ್ವೇ ಮಾಡಬಹುದು! ಚೆಕ್ ಮಾಡಿ ಇಲ್ಲಿದೆ ಸಂಪೂರ್ಣ ಮಾಹಿತಿ

Svavalambi App is a good news for farmers now land survey on their mobile

ನಮಸ್ಕಾರ ಕನ್ನಡಿಗರೇ, ಕರ್ನಾಟಕ ಸರ್ಕಾರದಿಂದ ಭೂ – ದಾಖಲೆಗಳ ಪರಿಶೀಲಿನೆಗೆ ಹಾಗು ತಮ್ಮ ಜಮೀನಿನ ನಕ್ಷೆ ಎಷ್ಟಿದೆ, ಈ ಇಂದೇ ಮಾಡಿರುವ ಸರ್ವೇ ಸರಿ ಇದಿಯಾ…! ಇಲ್ಲವಾ…! ಎಂಬುದನ್ನು ಈಗ ತಮ್ಮ ಮೊಬೈಲ್ ನಲ್ಲಿ ಖಚಿತ ಪಡಿಸಿಕೊಳ್ಳಬಹುದು, ಹಾಗಾಗಿ ರಾಜ್ಯ ಸರ್ಕಾರವು ಈ ಹೊಸ ಮಾದರಿಯನ್ನು ಜಾರಿಗೆ ತಂದಿದೆ, ಈಗ ಕೂತ ಜಾಗದಲ್ಲೇ ತಮ್ಮ ಜಮೀನಿನ ನಕ್ಷೆಯನ್ನು ಪರಿಶೀಲಿಸಬಹುದು. ಬಾಗಲಕೋಟೆ, ಅಕ್ಟೋಬರ್ 06 : ರೈತರಿಗೆ ತಮ್ಮ ಜಮೀನಿನ ನಕ್ಷೆ ತಯಾರಿಸಲು ಮತ್ತು ಡೌನ್‌ಲೋಡ್ ಮಾಡಿಕೊಳ್ಳಲು ಕರ್ನಾಟಕ … Read more

Today’s Gold Rate : ಚಿನ್ನದ ಬೆಲೆ : ಹೊಸ ವರ್ಷಕ್ಕೆ ಚಿನ್ನ ಖರೀದಿಸುವ ಗ್ರಾಹಕರಿಗೆ ಗುಡ್ ನ್ಯೂಸ್ ! ಚಿನ್ನದ ಬೆಲೆ ಭಾರಿ ಇಳಿಕೆ ಇಲ್ಲಿದೆ ಸಂಪೂರ್ಣ ಮಾಹಿತಿ

Good news for customers buying gold for the new year!

ನಮಸ್ಕಾರ ಕನ್ನಡಿಗರೇ, ಇವತ್ತಿನ ಲೇಖನದಲ್ಲಿ ಚಿನ್ನ ಪ್ರಿಯರಿಗೆ ಭರ್ಜರಿ ಶಾಕಿಂಗ್ ನ್ಯೂಸ್ , ಹೊಸ ವರ್ಷದ ಪ್ರಾರಂಭಕ್ಕೆ ಚಿನ್ನದ ಬೆಲೆ ಮತ್ತಷ್ಟು ಏರಿಕೆ ಆಗುತ್ತಿದೆ, ಈ ವಿಷಯವು ಚಿನ್ನ ಖರೀದಿ ಮಾಡಲು ಬಯಸುವ ಸಾಕಷ್ಟು ಮಹಿಳೆಯರಿಗೆ ಸಂಕಟವನ್ನುಂಟು ಮಾಡಿದೆ, ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಗಗನಕ್ಕೆ ಏರುತ್ತಿದೆ ಆದರೆ ಹೊಸ ವರ್ಷದ ಪ್ರಯುಕ್ತ ಚಿನ್ನದ ಬೆಲೆ ಮತ್ತಷ್ಟು ಏರಿಕೆ ಕಂಡಿದೆ, ಆದ್ದರಿಂದ ಇವತ್ತಿನ ಚಿನ್ನದ ಬೆಳೆಯ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ತಪ್ಪದೆ ಕೊನೆ ವರೆಗೂ … Read more

EPFO 3.0 : ಪಿಎಫ್ ಸದಸ್ಯರು ಇನ್ಮುಂದೆ ATM ಮೂಲಕ ಹಣ ಪಡೆಯಬಹುದು! ಹೇಗೆ ತಿಳಿದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ

PF members can now withdraw money through ATM

ನಮಸ್ಕಾರ ಕನ್ನಡಿಗರೇ, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO) ತಮ್ಮ ಸದಸ್ಯರಿಗೆ ಇತರ ಆಧುನಿಕ ಸೇವೆಗಳೊಂದಿಗೆ, ಭವಿಷ್ಯ ನಿಧಿ ಬಳಕೆಗಾಗಿ ATM ಕಾರ್ಡ್ನಲ್ಲಿ ಹಣ ಬಿಡುಸುವ ಸೌಲಭ್ಯವನ್ನು ಪರಿಚಯಿಸಲು ಯೋಜಿಸುತ್ತಿದೆ. ಈ ಹೊಸ ಪ್ರಯತ್ನವು, ಸದಸ್ಯರು ತಮ್ಮ ಪಿಎಫ್ ಠೇವಣಿಗಳನ್ನು ಹೆಚ್ಚಿನ ಸುಲಭತೆಗೆ ಮತ್ತು ಗತಿಶೀಲತೆಗೆ ಪ್ರವೇಶಿಸಲು ಅನುಕೂಲವನ್ನು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಪಿಎಫ್ ಹಣವನ್ನು ಎಟಿಎಂ ಮೂಲಕ ಹಿಂತೆಗೆದು ಬಳಸುವ ಈ ಹೊಸ ವ್ಯವಸ್ಥೆ 2025ರ ಮಧ್ಯಭಾಗದ ವೇಳೆಗೆ ಲಭ್ಯವಾಗುವ ಸಾಧ್ಯತೆ ಇದೆ ಎಂದು … Read more

Government Job Vacancy : ಸರ್ಕಾರಿ ಉದ್ಯೋಗ : ರಾಜ್ಯ ಸರ್ಕಾರದ 2.76 ಲಕ್ಷ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭ ! ಕೊಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ

Government job recruitment process has started for 2.76 lakh posts

ನಮಸ್ಕಾರ ಕನ್ನಡಿಗರೇ, ಕರ್ನಾಟಕ ರಾಜ್ಯ ಸರ್ಕಾರದ 43 ಇಲಾಖೆಗಳ ವ್ಯಾಪ್ತಿಯಲ್ಲಿ 2.76 ಲಕ್ಷ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದಿಂದ ಕ್ರಮ ಕೈಗೊಳ್ಳಲಾಗಿದೆ. ಈ ಹುದ್ದೆಗಳ ಖಾಲಿತನದ ಕುರಿತು ಕರ್ನಾಟಕ ವಿಧಾನಸಭೆ ಕಲಾಪದಲ್ಲಿ ಚರ್ಚೆ ನಡೆಯಿತು. ಚುಕ್ಕೆ ಗುರುತಿನ ಪ್ರಶ್ನೆ ಸಮಯದಲ್ಲಿ ಹಿರೇಕೆರೂರು ಶಾಸಕರಾದ ಯು. ಬಿ. ಬಣಕಾರ್ ಅವರು ಈ ವಿಚಾರವನ್ನು ಪ್ರಮುಖವಾಗಿ ಮನನೆ ಮಾಡಿದ್ದು, ಮಾನ್ಯ ಮುಖ್ಯಮಂತ್ರಿಗಳಿಂದ ಅಧಿಕೃತ ಲಿಖಿತ ಉತ್ತರವನ್ನು ಪಡೆದು ಈ ವಿವರಗಳನ್ನು ಪ್ರಕಟಿಸಿದೆ. ಉದ್ಯೋಗಕ್ಕಾಗಿ ಪ್ರತಿದಿನ … Read more

Mini Tractor Subsidy : ಮಿನಿ ಟ್ರ್ಯಾಕ್ಟರ್ ಸಬ್ಸಿಡಿ : ಕೃಷಿ ಇಲಾಖೆಯಿಂದ ರೈತರಿಗೆ ಶೇ.90% ಸಹಾಯಧನ ! ಅರ್ಜಿ ಸಲ್ಲಿಸಿ ಇಲ್ಲಿದೆ ಡೈರೆಕ್ಟ್ ಲಿಂಕ್

90% subsidy to farmers from agriculture department to buy mini tractor

ನಮಸ್ಕಾರ ಕನ್ನಡಿಗರೇ, ಕೃಷಿ ಇಲಾಖೆಯ ಕೃಷಿ ಯಾಂತ್ರೀಕರಣ ಯೋಜನೆಯಡಿ ರೈತರು ಮಿನಿ ಟ್ರ್ಯಾಕ್ಟರ್ (Mini Tractor Subsidy) ಸೇರಿದಂತೆ ಇತರೆ ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದಲ್ಲಿ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದು ರೈತರ ಕೃಷಿ ಚಟುವಟಿಕೆಗಳನ್ನು ಸುಲಭಗೊಳಿಸಲು ಮತ್ತು ಉತ್ಪಾದಕತೆ ಹೆಚ್ಚಿಸಲು ಪ್ರಯತ್ನಿಸುವ ಮಹತ್ವದ ಯೋಜನೆಯಾಗಿದೆ, ತಪ್ಪದೆ ಎಲ್ಲ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆದುಕೊಳ್ಳಿ, ಈಗಾಗಲೇ ಕೃಷಿ ಇಲಾಖೆಯು ಈ ಯೋಜನೆಯ ಕೊನೆ ದಿನಾಂಕವನ್ನು ಪ್ರಕಟಿಸಿದೆ ಎಲ್ಲರು ಆದಷ್ಟು ಬೇಗ ಈ … Read more

Matru Vandana Yojana – ಮಾತೃವಂದನಾ ಯೋಜನೆಯಡಿ ತಾಯಂದಿರಿಗೆ ಸುವರ್ಣಾವಕಾಶ : ಕೇವಲ ಅರ್ಜಿ ಸಲ್ಲಿಸಿ ₹11,000 ಪಡೆಯಿರಿ ! ಇಲ್ಲಿದೆ ಡೈರೆಕ್ಟ್ ಲಿಂಕ್

Apply for Matru Vandana Yojana and get ₹11,000 every month

ನಮಸ್ಕಾರ ಕನ್ನಡಿಗರೇ, ಕೇಂದ್ರ ಸರ್ಕಾರದ ಮಹತ್ವದ ಮಾತೃವಂದನಾ ಯೋಜನೆ (Pradhan Mantri Matru Vandana Yojana – PMMVY) ಗರ್ಭಿಣಿ ಮಹಿಳೆಯರಿಗೆ ಉತ್ತಮ ಪೌಷ್ಟಿಕ ಆಹಾರವನ್ನು ಸಿಗುವಂತೆ ಮಾಡುವ ಹಾಗೂ ಅವರ ಆರೋಗ್ಯವನ್ನು ಉತ್ತಮಗೊಳಿಸಲು ನೆರವಾಗುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯಡಿ, ಅರ್ಥಿಕವಾಗಿ ಹಿಂದುಳಿದ ಮತ್ತು ಆರ್ಥಿಕ ನೆರವಿಗೆ ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು ₹11,000 ರೂ, ಹಣಕಾಸಿನ ಸಹಾಯವನ್ನು ನೀಡಲಾಗುತ್ತದೆ. ಮೊದಲ ಮತ್ತು ಎರಡನೇ ಮಗುವಿನ ಹೆರಿಗೆ ಸಂದರ್ಭದಲ್ಲಿ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ತಪ್ಪದೆ … Read more

Kharif Bele Parihara : ಖರಿಫ್ ಬೆಳೆ ಹಾನಿ ಪರಿಹಾರ : ಹಾನಿಯಾದ ಬೆಳೆಗಳಿಗೆ ಸರ್ಕಾರದಿಂದ ₹ 95 ಕೋಟಿ ಹಣ – ಈ ಪಟ್ಟಿಯಲ್ಲಿರುವ ರೈತರಿಗೆ ಹಣ ಜಮಾ!

Government has released money for damaged crops

ನಮಸ್ಕಾರ ಕನ್ನಡಿಗರೇ, ರಾಜ್ಯ ಸರ್ಕಾರವು 2024 ರ ಮುಂಗಾರು ಹಂಗಾಮಿನಲ್ಲಿ ಅಕಾಲಿಕ ಮಳೆಯಿಂದ ಬೆಳೆ ಹಾನಿಯಾಗಿದ್ದ ರೈತರಿಗೆ ನಗದು ಪರಿಹಾರವನ್ನು ಒದಗಿಸಲು ರಾಜ್ಯ ಸರಕಾರವು ಎಂತಹ ಕ್ರಮಗಳನ್ನು ಕೈಗೊಂಡಿದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಸುತ್ತಮುತ್ತಲೂ ಸ್ತರವಾದ ಮಳೆಯಿಂದಾಗಿ ರೈತರ ಬೆಳೆಗೆ ಹಾನಿಯಾಗಿದೆ, ಹಾಗೂ ಈ ಹಾನಿಯ ಪರಿಹಾರಕ್ಕಾಗಿ ಸರ್ಕಾರವು ₹ 95 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಈ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ. ಕಂದಾಯ ಇಲಾಖೆ, SDRF ಮಾರ್ಗಸೂಚಿಯ ಪ್ರಕಾರ, … Read more

Bond Paper : ಬಾಂಡ್ ಪೇಪರ್ ಪಡೆಯುವ ಹೊಸ ಆನ್‌ಲೈನ್ ವಿಧಾನ ! ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ಚೆಕ್ ಮಾಡಿ

Now getting bond paper is very easy click here complete information

ನಮಸ್ಕಾರ ಕನ್ನಡಿಗರೇ, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು, ಒಪ್ಪಂದಗಳನ್ನು ಮಾಡಿಕೊಳ್ಳಲು, ಮತ್ತು ಕಾನೂನು ಸಂಭದಿತ ವ್ಯವಹಾರಗಳಲ್ಲಿ ಬಾಂಡ್ ಪೇಪರ್ ಅನಿವಾರ್ಯವಾಗಿದೆ. ಇದನ್ನು ಪಡೆಯಲು ನಗರ ಪ್ರದೇಶಗಳಿಗೆ ಹೋಗುವುದು, ನೋಟರಿ ಮಾಡಿಸುವುದು, ಮತ್ತು ಅನಾವಶ್ಯಕವಾದ ಸಮಯ ಮತ್ತು ಹಣ ವ್ಯಯ ಮಾಡುವುದು ಹಲವು ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆಯಾದ ವಿಷಯ. ಆದರೆ ಇತ್ತೀಚಿನ ಕಾಲದಲ್ಲಿ ಡಿಜಿಟಲ್ ಬಾಂಡ್ ಪೇಪರ್ ಪರಿಚಯದಿಂದ ಈ ಪ್ರಕ್ರಿಯೆ ಸುಲಭವಾಗಿದ್ದು, ಹಳ್ಳಿಯಲ್ಲೇ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ. ಈ ಲೇಖನದಲ್ಲಿ, ಬಾಂಡ್ ಪೇಪರ್ … Read more

Pension Amount : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಹಳೆಯ ಪಿಂಚಣಿ ಯೋಜನೆ ಮತ್ತೆ ಜಾರಿ ! ಇದರ ಸಂಪೂರ್ಣ ಮಾಹಿತಿ ಇಲ್ಲಿದೆ

Government declares 50% salary as pension to employees

ನಮಸ್ಕಾರ ಕನ್ನಡಿಗರೇ, ಇಂದಿನ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರರಲ್ಲಿ ಹಳೆ ಪಿಂಚಣಿ ಯೋಜನೆ (ಒಪಿಎಸ್) ಪುನರ್ ಜಾರಿಗೆ ಸಂಬಂಧಿಸಿದಂತೆ ದೊಡ್ಡ ಚರ್ಚೆಯು ನೆಡೆಯುತ್ತಿದೆ. ಸರ್ಕಾರಿ ನೌಕರರ ಹಿತದೃಷ್ಟಿಯಿಂದ, ಹಲವಾರು ರಾಜ್ಯ ಸರ್ಕಾರಗಳು ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ಮುಂದಾಗಿದ್ದು, ಇದು ಲಕ್ಷಾಂತರ ಉದ್ಯೋಗಿಗಳಿಗೆ ಹೊಸ ಆಶಾಕಿರಣವನ್ನು ನೀಡಲಿದೆ. ಈ ಲೇಖನದಲ್ಲಿ ಹಳೆಯ ಪಿಂಚಣಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ, ಅದರ ಪ್ರಯೋಜನಗಳು, ಪ್ರಕ್ರಿಯೆ ಮತ್ತು ಅದರ ಪರಿಣಾಮಗಳ ಬಗ್ಗೆ … Read more

Free Bike Training : ಉಚಿತ 1 ತಿಂಗಳ ಬೈಕ್ ರಿಪೇರಿ ತರಬೇತಿಗೆ ಅರ್ಜಿ ಪ್ರಾರಂಭ : ಈ ಕೊಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ

Application Start for Free 1 Month Bike Repair Training

ನಮಸ್ಕಾರ ಕನ್ನಡಿಗರೇ, ಸ್ವ- ಉದ್ಯೋಗ ಮಾಡಬೇಕೆನ್ನುವವರಿಗೆ ಸುವರ್ಣ ಅವಕಾಶ, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರವು ಉಚಿತವಾಗಿ 1 ತಿಂಗಳ ಬೈಕ್ ರಿಪೇರಿ ತರಬೇತಿಯನ್ನು ನೀಡಲು ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿದೆ. ಈ ತರಬೇತಿ ಕಾರ್ಯಕ್ರಮವು ದ್ವಿಚಕ್ರ ವಾಹನಗಳ ತುರ್ತು ನಿರ್ವಹಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಕೌಶಲಗಳನ್ನು ಅಭಿವೃದ್ಧಿಪಡಿಸಲು ಅತ್ಯುತ್ತಮ ಅವಕಾಶವಾಗಿದೆ. ಈ ತರಬೇತಿ ಕಾರ್ಯಕ್ರಮವು ಗ್ರಾಮೀಣ ಮತ್ತು ನಗರ ಭಾಗದ ಯುವಕರಿಗೆ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಅನುವು ನೀಡಲಿದೆ. ಈ ಕೆಲಸದಲ್ಲಿ ಆಸಕ್ತಿ ಇರುವ … Read more