Forest Land Serve : ಅರಣ್ಯ ಜಮೀನು ಒತ್ತುವರಿ: ಜನವರಿ 15ರೊಳಗೆ ಸರ್ವೆ ಮುಗಿಸಲು ಹೈಕೋರ್ಟ್ ಆದೇಶ ! ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ

High Court order to complete survey of encroachment of forest land by January 15

ನಮಸ್ಕಾರ ಕನ್ನಡಿಗರೇ, ಅರಣ್ಯ ಜಮೀನುಗಳ ಮೇಲೆ ನಡೆದಿರುವ ಅಕ್ರಮ ಒತ್ತುವರಿಗಳ ಸಮಸ್ಯೆ ಪ್ರಸ್ತುತ ಗಂಭೀರತೆಯನ್ನು ಅರ್ಥಮಾಡಿಕೊಳ್ಳುವಂತೆ ಮಾಡಿದೆ. ನಮ್ಮ ಪರಿಸರ ಮತ್ತು ಪರಿಸರ ಮಾಲಿನ್ಯ ತಡೆಗೆ ಅರಣ್ಯಗಳು ಅತ್ಯಂತ ಪ್ರಮುಖವಾಗಿವೆ. ಇಂತಹ ಅರಣ್ಯ ಪ್ರದೇಶಗಳಲ್ಲಿ ಅಕ್ರಮವಾಗಿ ಭೂಸ್ವಾಧೀನಗಳು, ಮನೆ ನಿರ್ಮಾಣಗಳು, ವ್ಯಾಪಾರಮನೆಗಳು ಮತ್ತು ಕೃಷಿ ಚಟುವಟಿಕೆಗಳು ನಡೆಯುತ್ತಿರುವುದು ಕಾನೂನುಬಾಹಿರವೆಂದು ಗುರುತಿಸಲಾಗಿದೆ. ಈ ಹಿನ್ನಲೆಯಲ್ಲಿ, ಹೈಕೋರ್ಟ್ ತಕ್ಷಣವೇ ಹಸ್ತಕ್ಷೇಪ ಮಾಡಿ, ಜನವರಿ 15ರೊಳಗೆ ಎಲ್ಲಾ ಅರಣ್ಯ ಜಮೀನುಗಳ ಸರ್ವೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತೀರ್ವ ಆದೇಶ ನೀಡಿದೆ. ಈ ಆದೇಶವು … Read more

Land Conversion : ಭೂ ಪರಿವರ್ತನೆಗೆ ಈ ದಾಖಲೆಗಳು ಕಡ್ಡಾಯ ! ತಪ್ಪದೆ ತಿಳಿದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ

These documents are mandatory for land conversion!

ನಮಸ್ಕಾರ ಕನ್ನಡಿಗರೇ, ರಾಜ್ಯ ಸರ್ಕಾರವು ಭೂ ಪರಿವರ್ತನೆ ಹಾಗು ಭೂಮಿಯ ಬಳಕೆ ಉದ್ದೇಶವನ್ನು ಬದಲಾಯಿಸಲು, ಅವಶ್ಯಕ ದಾಖಲೆಗಳ ಪರಿಶೀಲನೆ ಹಾಗೂ ಸಂಬಂಧಿತ ಕಾನೂನು ಪ್ರಕ್ರಿಯೆಗಳ ಅನುಸರಣೆ ಅಗತ್ಯವಾಗಿದೆ. ಕರ್ನಾಟಕದಲ್ಲಿ ಈ ಪ್ರಕ್ರಿಯೆ ಸರ್ಕಾರದ ನಿರ್ದಿಷ್ಟ ಮಾರ್ಗಸೂಚಿಗಳ ಮೂಲಕ ನಿರ್ವಹಣೆಗೊಳ್ಳುತ್ತದೆ. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ತಹಶೀಲ್ದಾರರು ಹಾಗೂ ಕಂದಾಯ ನಿರೀಕ್ಷಕರು ಅನುಸರಿಸಬೇಕಾದ ಪ್ರಮುಖ ಅಂಶಗಳು ಹಾಗೂ ದಾಖಲೆಗಳ ವಿವರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಪ್ರತಿಯೊಬ್ಬರೂ ಕೊನೆ ವರೆಗೂ ಓದಿ ಈ ವಿಷಯದ ಬಗ್ಗೆ ತಿಳಿದುಕೊಳ್ಳಿ, ಇದು ನಿಮ್ಮ ಜಾಮೀನು … Read more

Svavalambi App : ಸ್ವಾವಲಂಬಿ ಆ್ಯಪ್: ರೈತರಿಗೆ ಭರ್ಜರಿ ಸಿಹಿ ಸುದ್ದಿ! ಈಗ ತಮ್ಮ ಮೊಬೈಲ್ನಲ್ಲಿಯೇ ಜಮೀನಿನ ಸರ್ವೇ ಮಾಡಬಹುದು! ಚೆಕ್ ಮಾಡಿ ಇಲ್ಲಿದೆ ಸಂಪೂರ್ಣ ಮಾಹಿತಿ

Svavalambi App is a good news for farmers now land survey on their mobile

ನಮಸ್ಕಾರ ಕನ್ನಡಿಗರೇ, ಕರ್ನಾಟಕ ಸರ್ಕಾರದಿಂದ ಭೂ – ದಾಖಲೆಗಳ ಪರಿಶೀಲಿನೆಗೆ ಹಾಗು ತಮ್ಮ ಜಮೀನಿನ ನಕ್ಷೆ ಎಷ್ಟಿದೆ, ಈ ಇಂದೇ ಮಾಡಿರುವ ಸರ್ವೇ ಸರಿ ಇದಿಯಾ…! ಇಲ್ಲವಾ…! ಎಂಬುದನ್ನು ಈಗ ತಮ್ಮ ಮೊಬೈಲ್ ನಲ್ಲಿ ಖಚಿತ ಪಡಿಸಿಕೊಳ್ಳಬಹುದು, ಹಾಗಾಗಿ ರಾಜ್ಯ ಸರ್ಕಾರವು ಈ ಹೊಸ ಮಾದರಿಯನ್ನು ಜಾರಿಗೆ ತಂದಿದೆ, ಈಗ ಕೂತ ಜಾಗದಲ್ಲೇ ತಮ್ಮ ಜಮೀನಿನ ನಕ್ಷೆಯನ್ನು ಪರಿಶೀಲಿಸಬಹುದು. ಬಾಗಲಕೋಟೆ, ಅಕ್ಟೋಬರ್ 06 : ರೈತರಿಗೆ ತಮ್ಮ ಜಮೀನಿನ ನಕ್ಷೆ ತಯಾರಿಸಲು ಮತ್ತು ಡೌನ್‌ಲೋಡ್ ಮಾಡಿಕೊಳ್ಳಲು ಕರ್ನಾಟಕ … Read more

Podi Abhiyana : ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಹೊಸ ಕ್ರಮ: ನಿಮ್ಮ ಜಮೀನಿಗೆ ಸರಿಯಾದ ದಾಖಲೆ ಪಡೆಯಿರಿ!

Get proper document for your land from revenue department

ನಮಸ್ಕಾರ ಕನ್ನಡಿಗರೇ, ಕಂದಾಯ ಇಲಾಖೆಯಿಂದ ರೈತರ ಜಮೀನಿನ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮವನ್ನು ಕೈಗೊಳ್ಳಲು ಸಿದ್ಧತೆ ನಡೆಸಲಾಗಿದ್ದು, ಈ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಪೋಡಿ(Podi) ಎಂದರೇನು? ಪೋಡಿ ಏಕೆ ಮಾಡಿಸಿಕೊಳ್ಳಬೇಕು? ಎನ್ನುವುದರ ಕುರಿತು ಸ್ಪಷ್ಟ ಮಾಹಿತಿ ನೀಡಲಾಗಿದೆ. ಪ್ರತಿಯೊಬ್ಬರೂ ಈ ಮಾಹಿತಿಯನ್ನು ತಿಳಿದುಕೊಳ್ಳಿ ಇದರಿಂದ ತುಂಬ ಅನುಕೂಲ ಆಗಲಿದೆ ಈ ಯೋಜನೆಯ ಪ್ರಯೋಜನವನ್ನು ಪ್ರತಿಯೊಬ್ಬ ರೈತರು ಪಡೆದುಕೊಳ್ಳಿ. ಪ್ರತಿ ವರ್ಷ ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ಆದರೆ, ಅರ್ಜಿ ಸಲ್ಲಿಸಿದ ನಂತರದ ಹಲವು … Read more