ಶಾಲಾ ಕಾಲೇಜುಗಳಿಗೆ ಮುಂದಿನ ಐದು ದಿನಗಳವರೆಗೆ ರಜೆ ಸಾಧ್ಯತೆ: ಹವಾಮನಾ ಇಲಾಖೆ ಇಂದ ಭಾರಿ ಮಳೆಯಾಗುವ ಮುನ್ಸೂಚನೆ

Holiday for schools and colleges due to heavy rain

ನಮಸ್ಕಾರ ಕನ್ನಡಿಗರೇ, ಕಳೆದ ಕೆಲವು ತಿಂಗಳಿನಿಂದ ಕರ್ನಾಟಕದಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು ಇದೀಗ ಅನ್ನದಾತರಿಗೂ ಜನಸಾಮಾನ್ಯರಿಗೂ ಮಳೆ ಬರುತ್ತಿರುವ ಕಾರಣದಿಂದ ದೊಡ್ಡ ತೊಂದರೆಗಳು ಎದುರಾಗುತ್ತಿವೆ ಎಂದು ಹೇಳಬಹುದು. ಇಡೀ ರಾಜ್ಯವು ಸೈಕ್ಲೋನ್ ಪರಿಣಾಮ ಮತ್ತು ಹವಾಮಾನವೇ ಪರಿಚಯದ ಕಾರಣದಿಂದಾಗಿ ಈ ಮಳೆಗಾಲಕ್ಕೆ ಕತ್ತರಿಸಿದ್ದು ಮತ್ತಷ್ಟು ಮಳೆ ಮುಂದಿನ ಇದು ದಿನಗಳ ಕಾಲ ಬೀಳುವ ಮುನ್ಸೂಚನೆ ಇದೆ ಎಂಬುದರ ಬಗ್ಗೆ ಭಾರತೀಯ ಹವಾಮಾನ ಇಲಾಖೆಯು ನೀಡಿದೆ. ಮಳೆ ಇರುವ ಕಾರಣದಿಂದ ಈ ರಾಜ್ಯದ ಹಲವು ಭಾಗಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ … Read more

ಸರ್ಕಾರದಿಂದ ಕುರಿ ಕೋಳಿ ಸಾಕಣೆಗೆ ಸಬ್ಸಿಡಿ ಬಿಡುಗಡೆ : ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ ತಕ್ಷಣ ನೋಡಿ

Release of subsidy for sheep and chicken farming by the government

ನಮಸ್ಕಾರ ಕನ್ನಡಿಗರೇ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ಯುವಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಸದ್ಯ ಇದೀಗ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ ಒಂದು ಯೋಜನೆಯ ಮೂಲಕ ಸರ್ಕಾರದಿಂದ ಶೇಕಡ 50ರಷ್ಟು ಸಹಾಯಧನವನ್ನು ಪಡೆದು ಯುವಕರು ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದಾಗಿದೆ. ಗ್ರಾಮೀಣ ಯುವಕರನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಕೋಳಿ ಸಾಕಾಣಿಕೆ ಕುರಿ ಮೇಕೆ ತಳಿ ಸಂವರ್ಧನೆ ಪಶು ಆಹಾರ ಮೇವು ಅಭಿವೃದ್ಧಿ ಕ್ಷೇತ್ರದಲ್ಲಿ ಈ ಒಂದು ಯೋಜನೆಯನ್ನು ಜಾರಿಗೊಳಿಸಿದ್ದು. ಶೇಕಡ 50ರಷ್ಟು … Read more

ರೈತರಿಗೆ ಆತಂಕ ಹೆಚ್ಚಿಸಿದ ಡಬ್ಲ್ಯೂ ಎಚ್ ಓ : ಆಡಿಕೆ ಕ್ಯಾನ್ಸರ್ ಕಾರಕನಾ, ಇಲ್ಲವಾ, ಇಲ್ಲಿದೆ ಸಂಪೂರ್ಣ ಮಾಹಿತಿ

WHO has increased the anxiety of farmers about adike

ನಮಸ್ಕಾರ ಕನ್ನಡಿಗರೇ, ನಮ್ಮ ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಪ್ರಮುಖ ಬೆಳೆಯಾಗಿ ಅದರಲ್ಲಿಯೂ ಬಹು ಮುಖ್ಯ ಬೆಳೆಯಾಗಿ ಗುರುತಿಸಿಕೊಂಡಿರುವಂತಹ ಅಡಿಕೆ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆಯಾದಂತಹ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯು ಅಡಿಕೆಯು ಕ್ಯಾನ್ಸರ್ ಕಾರಕ ಎಂದು ಮತ್ತೆ ವರದಿ ಮಾಡಿದ್ದು ಈ ಅಡಿಕೆ ಬೆಳೆಯನ್ನು ನಿಯಂತ್ರಣ ಮಾಡಲು ಇದೀಗ ಶಿಫಾರಸ್ಸು ಮಾಡಿದೆ. ಅಡಿಕೆ ಬೆಳೆಯುವ ರೈತರಲ್ಲಿ WHO ಇಂದ ಬಂದ ಈ ವರದಿ ರೈತರಿಗೆ ಚಿಂತೆ ಮಾಡುವಂತೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆಯನ್ನು ಹಾಕಿ … Read more

ರಾಜ್ಯ ಸರ್ಕಾರದಿಂದ ಯಶಸ್ವಿನಿ ಯೋಜನೆಯಡಿ 5 ಲಕ್ಷದ ವರೆಗೆ ಉಚಿತ ಚಿಕಿತ್ಸೆ: ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ಇಲ್ಲಿದೆ

Free treatment up to 5 lakhs under Yashavini Yojana

ನಮಸ್ಕಾರ ಕನ್ನಡಿಗರೇ, ಸರ್ಕಾರ ಹೊಸ ಆದೇಶವನ್ನು ಪ್ರಕಟಿಸಿದೆ 2024-2025 ನೇ ಸಾಲಿನ ಯಶಸ್ವಿನಿ ಅರೋಗ್ಯ ರಕ್ಷಣಾ ಯೋಜನೆಯ ಸಹಕಾರಿಗಳಿಗೆ ಮತ್ತು ಹೊಸ ಸದಸ್ಯರಿಗೆ ನೋಂದಣಿ ಮಾಡಿಕೊಳ್ಳಲು ಆದೇಶ ಸೂಚಿಸಿದೆ. ರಾಜ್ಯ ಸರ್ಕಾರದ ಈ ಹೊಸ ಆದೇಶದಲ್ಲಿ ಏನಿಲ್ಲ ಮಾಹಿತಿಗಳು ಲಭ್ಯವಿವೆ ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಂಡು ರಾಜ್ಯ ಸರ್ಕಾರದ ಯಶಸ್ವಿನಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಯಶಸ್ವಿನಿ ಯೋಜನೆ : ಸಹಕಾರ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ರಾಜ್ಯ ಸರ್ಕಾರವು ಜಾರಿಗೊಳಿಸಿರುವಂತಹ ಒಂದು ಪ್ರತಿಷ್ಠಿತ ವಿಶಿಷ್ಟ ಯೋಜನೆ … Read more

ಪ್ರಧಾನ ಮಂತ್ರಿ ಉಜ್ವಲ್ ಯೋಜನೆಗೆ ಅರ್ಜಿ ಪ್ರಾರಂಭ: ಉಚಿತ ಸಿಲಿಂಡರ್ ಪಡೆಯಲು ಮಹಿಳೆಯರಿಗೆ ಸುವರ್ಣ ಅವಕಾಶ

Application Start for Pradhan Mantri Ujjwal Yojana

ನಮಸ್ಕಾರ ಕನ್ನಡಿಗರೇ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ರಾಜ್ಯದ ಜನತೆಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಅದರಲ್ಲೂ ಮುಖ್ಯವಾಗಿ ಮಹಿಳೆಯರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಗ್ಯಾಸ್ ಸಿಲಿಂಡರ್ ಗಳನ್ನು ಈಗಾಗಲೇ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಗ್ಯಾಸ್ ಕನೆಕ್ಷನ್ ಅನ್ನು ಕೋಟ್ಯಂತರ ಕುಟುಂಬಗಳು ಪಡೆದುಕೊಳ್ಳುತ್ತಿದ್ದಾರೆ. ಎಲ್ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ನಮ್ಮ ದೇಶದಲ್ಲಿ ಕೆಲವು ವರ್ಷಗಳ ಹಿಂದೆ ಎಲ್ಲರೂ ಕೂಡ ಬಳಸಿ ಅಡುಗೆ ಮಾಡುತ್ತಿರಲಿಲ್ಲ ಸಾಮಾನ್ಯವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ … Read more

ರೇಷನ್ ಕಾರ್ಡ್ ರದ್ದಾಗಿರುವವರಿಗೆ ಸಿಹಿ ಸುದ್ದಿ: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ

Opportunity to apply for new ration card

ನಮಸ್ಕಾರ ಕನ್ನಡಿಗರೇ, ರಾಜ್ಯ ಸರ್ಕಾರ ರಾಜ್ಯದಾದ್ಯಂತ ಬಂದಂತಹ ವ್ಯಾಪಕ ಟೀಕೆಗಳ ಪ್ರಯುಕ್ತ ಅನರ್ಹ ಬಿಪಿಎಲ್ ರೇಷನ್ ಕಾರ್ಡ್ ರದ್ದು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಅಷ್ಟೇ ಅಲ್ಲದೆ ಈಗಾಗಲೇ ರದ್ದಾಗಿರುವಂತಹ ಅರ್ಹರ ರೇಷನ್ ಕಾರ್ಡ್ಗಳನ್ನು ಕೂಡ ಯಥಾಸ್ಥಿತಿಯಲ್ಲಿ ವಾಪಸು ಒದಗಿಸಲು ಸರ್ಕಾರ ಮುಂದಾಗಿದೆ. ರೇಷನ್ ಕಾರ್ಡ್ ಗೆ ಸಂಬಂಧಿಸಿದಂತಹ ಕೆಲವೊಂದು ಪ್ರಮುಖ ವಿಷಯಗಳ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡುವುದಾದರೆ. ನವೆಂಬರ್ 21ರಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ : ವಿಧಾನಸೌಧದಲ್ಲಿ ನವೆಂಬರ್ 21ರಂದು ನಡೆದಂತಹ ಸುದ್ದಿಗೋಷ್ಠಿಯಲ್ಲಿ ರೇಷನ್ ಕಾರ್ಡ್ ಗೆ … Read more

ಪ್ರತಿಯೊಂದು ಮನೆಗೂ ಸೋಲಾರ್ ವಿದ್ಯುತ್ ಬೆಸ್ಕಾಂ ಅವರೇ ಹಣ ಕೊಡತ್ತಾರೆ ತಪ್ಪದೆ ಯೋಜನೆ ಬಗ್ಗೆ ತಿಳಿದುಕೊಳ್ಳಿ

The government announced a new power scheme

ನಮಸ್ಕಾರ ಕನ್ನಡಿಗರೇ ಬೆಸ್ಕಾಂ ನಿಂದ ಹೊಸ ಸ್ಕೀಮ್ “ಗೃಹಾಜ್ಯೋತಿ” ಉಚಿತ ವಿದ್ಯುತ್ ಯೋಜನೆಯ ಸಮಯದಲ್ಲಿ ಇನ್ನೊಂದ್ ಹೊಸ ಸ್ಕೀಮ್ ಜಾರಿಗೆ ತಂದ ಬೆಸ್ಕಾಂ ಕರ್ನಾಟಕದ ಜನತೆಗೆ ಸಿಹಿ ಸುದ್ದಿ ಎಲ್ಲರು ಈ ಹೊಸ ಯೋಜನೆಯ ಉಪಯೋಗ ಪಡೆದುಕೊಳ್ಳಿ, ಬಡವರಿಗೆ, ಕೂಲಿ ಕಾರ್ಮಿಕರಿಗೆ, ರೈತರ ವಿದ್ಯುತ್ ಸಮಸ್ಯೆಯನ್ನು ಪರಿಹರಿಸುವ ಹೊಸ ಯೋಜನೆಯಾಗಿದೆ, ತಪ್ಪದೆ ಎಲ್ಲ ಬಡ ಕುಟುಂಬಗಳಿಗೆ ತಿಳಿಸಿ ನೀವು ಇದರ ಉಪಯೋಗವನ್ನು ಪಡೆಯಿರಿ, ಈಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ, ನಿಮ್ಮ ಮನೆಯಲ್ಲೇ ಕುಳಿತು ಭರ್ಜರಿ ಆದಾಯಗಳಿಸಿ. … Read more

ರೈತರಿಗೆ ಹಾಲಿನ ಪ್ರೋತ್ಸಹ ಧನ ಬಿಡುಗಡೆ ನಿಮಗೆ ಎಷ್ಟು ಹಣ ಬಂದಿದೆ ತಪ್ಪದೆ ನೋಡಿ

Milk incentive fund released by the government to the farmers

ನಮಸ್ಕಾರ ಕನ್ನಡಿಗರೇ, ರಾಜ್ಯ ಸರ್ಕಾರದಿಂದ ಎಲ್ಲಾ ಗ್ರಾಮೀಣ ಪ್ರದೇಶದ ರೈತರಿಗೆ ಹಾಲಿನ ಪ್ರೋತ್ಸಹ ಧನ ಬಿಡುಗಡೆ ಮಾಡಲಾಗಿದೆ, ಸುಮಾರು 650 ಕೋಟಿಯಷ್ಟು ಹಣ ಬಿಡುಗಡೆ ಮಾಡಿದೆ, ಇಲ್ಲಿದೆ ಸ್ಟೇಟಸ್ ಚೆಕ್ ಮಾಡುವ ವೆಬ್ಸೈಟ್ ಲಿಂಕ್, ಈಗಲೇ ನಿಮಗೆ ಬರಲಿರುವ ಪ್ರೋತ್ಸಹದ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಿ. ಹಾಗೆ ಇದನ್ನು ಎಲ್ಲ ಹಾಲು ಮಾರಾಟ ರೈತರಿಗೆ ತಪ್ಪದೆ ತಿಳಿಸಿ, ನೀವು ಇದರ ಉಪಯೋಗವನ್ನು ಪಡೆದುಕೊಳ್ಳಿ, ಇದರ ಸಂಪೂರ್ಣ ಮಾಹಿತಿ ಕೆಳಗೆ ನೀಡಿರುವರ ಲೇಖನದಲ್ಲಿ ವಿವರಿಸಲಾಗಿದೆ. ಸರ್ಕಾರದಿಂದ ಹಾಲು ಮಾರಾಟ ಮತ್ತು … Read more

ಸರ್ಕಾರದಿಂದ 120/- ಕೋಟಿ ಬೆಳೆ ಹನಿ ಪರಿಹಾರ ಹಣ ಎಲ್ಲಾ ರೈತರಿಗೆ ಸಿಗಲಿದೆ ಹೀಗೆ ಚೆಕ್ ಮಾಡಿಕೊಳ್ಳಿ

Crop loss compensation to farmers from the government

ನಮಸ್ಕಾರ ಕನ್ನಡಿಗರೇ ರಾಜ್ಯ ಸರ್ಕಾರದಿಂದ ಬೆಳೆ ಹನಿ ಪರಿಹಾರ ಹಿಂಗಾರು ಹಂಗಾಮಿನ 120/- ಕೋಟಿ ಬೆಳೆ ಹಾನಿ ಪರಿಹಾರ ನಿಧಿ ರೈತರ ಖಾತೆಗೆ. ಕರ್ನಾಟಕದ ರೈತರಿಗಿಗೆ ಹಿಂಗಾರು ಸಮಯದಲ್ಲಿ ಸುರಿದ ತುಂಬ ಮಳೆಯಿಂದ ರೈತರ ಬೆಳೆ ಹಾನಿಯಾದ ಕಾರಣ ಸುಮಾರು 120/- ಕೋಟಿಯಷ್ಟು ಬೆಳೆ ಹಾನಿ ಹಣವನ್ನು ರೈತರ ಖಾತೆಗೆ ಸರ್ಕಾರ ಹಾಕಲಿದೆ ಒಟ್ಟು 1.58 ಲಕ್ಷ ಹೆಕ್ಟರ್ ಪ್ರದೇಶ ಬೆಳೆ ಹಾನಿಗೆ ಒಳಗಾಗಿತು ಆದ ಕಾರಣರೈತರ ಖಾತೆಗೆ ಹಣ ಹಾಕಲಾಗುತ್ತೆ ಎಂದು ಕಂದಾಯ ಇಲಾಖೆ ಸಚಿವ … Read more