Svavalambi App : ಸ್ವಾವಲಂಬಿ ಆ್ಯಪ್: ರೈತರಿಗೆ ಭರ್ಜರಿ ಸಿಹಿ ಸುದ್ದಿ! ಈಗ ತಮ್ಮ ಮೊಬೈಲ್ನಲ್ಲಿಯೇ ಜಮೀನಿನ ಸರ್ವೇ ಮಾಡಬಹುದು! ಚೆಕ್ ಮಾಡಿ ಇಲ್ಲಿದೆ ಸಂಪೂರ್ಣ ಮಾಹಿತಿ

Svavalambi App is a good news for farmers now land survey on their mobile

ನಮಸ್ಕಾರ ಕನ್ನಡಿಗರೇ, ಕರ್ನಾಟಕ ಸರ್ಕಾರದಿಂದ ಭೂ – ದಾಖಲೆಗಳ ಪರಿಶೀಲಿನೆಗೆ ಹಾಗು ತಮ್ಮ ಜಮೀನಿನ ನಕ್ಷೆ ಎಷ್ಟಿದೆ, ಈ ಇಂದೇ ಮಾಡಿರುವ ಸರ್ವೇ ಸರಿ ಇದಿಯಾ…! ಇಲ್ಲವಾ…! ಎಂಬುದನ್ನು ಈಗ ತಮ್ಮ ಮೊಬೈಲ್ ನಲ್ಲಿ ಖಚಿತ ಪಡಿಸಿಕೊಳ್ಳಬಹುದು, ಹಾಗಾಗಿ ರಾಜ್ಯ ಸರ್ಕಾರವು ಈ ಹೊಸ ಮಾದರಿಯನ್ನು ಜಾರಿಗೆ ತಂದಿದೆ, ಈಗ ಕೂತ ಜಾಗದಲ್ಲೇ ತಮ್ಮ ಜಮೀನಿನ ನಕ್ಷೆಯನ್ನು ಪರಿಶೀಲಿಸಬಹುದು. ಬಾಗಲಕೋಟೆ, ಅಕ್ಟೋಬರ್ 06 : ರೈತರಿಗೆ ತಮ್ಮ ಜಮೀನಿನ ನಕ್ಷೆ ತಯಾರಿಸಲು ಮತ್ತು ಡೌನ್‌ಲೋಡ್ ಮಾಡಿಕೊಳ್ಳಲು ಕರ್ನಾಟಕ … Read more

Today’s Gold Rate : ಚಿನ್ನದ ಬೆಲೆ : ಹೊಸ ವರ್ಷಕ್ಕೆ ಚಿನ್ನ ಖರೀದಿಸುವ ಗ್ರಾಹಕರಿಗೆ ಗುಡ್ ನ್ಯೂಸ್ ! ಚಿನ್ನದ ಬೆಲೆ ಭಾರಿ ಇಳಿಕೆ ಇಲ್ಲಿದೆ ಸಂಪೂರ್ಣ ಮಾಹಿತಿ

Good news for customers buying gold for the new year!

ನಮಸ್ಕಾರ ಕನ್ನಡಿಗರೇ, ಇವತ್ತಿನ ಲೇಖನದಲ್ಲಿ ಚಿನ್ನ ಪ್ರಿಯರಿಗೆ ಭರ್ಜರಿ ಶಾಕಿಂಗ್ ನ್ಯೂಸ್ , ಹೊಸ ವರ್ಷದ ಪ್ರಾರಂಭಕ್ಕೆ ಚಿನ್ನದ ಬೆಲೆ ಮತ್ತಷ್ಟು ಏರಿಕೆ ಆಗುತ್ತಿದೆ, ಈ ವಿಷಯವು ಚಿನ್ನ ಖರೀದಿ ಮಾಡಲು ಬಯಸುವ ಸಾಕಷ್ಟು ಮಹಿಳೆಯರಿಗೆ ಸಂಕಟವನ್ನುಂಟು ಮಾಡಿದೆ, ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಗಗನಕ್ಕೆ ಏರುತ್ತಿದೆ ಆದರೆ ಹೊಸ ವರ್ಷದ ಪ್ರಯುಕ್ತ ಚಿನ್ನದ ಬೆಲೆ ಮತ್ತಷ್ಟು ಏರಿಕೆ ಕಂಡಿದೆ, ಆದ್ದರಿಂದ ಇವತ್ತಿನ ಚಿನ್ನದ ಬೆಳೆಯ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ತಪ್ಪದೆ ಕೊನೆ ವರೆಗೂ … Read more

EPFO 3.0 : ಪಿಎಫ್ ಸದಸ್ಯರು ಇನ್ಮುಂದೆ ATM ಮೂಲಕ ಹಣ ಪಡೆಯಬಹುದು! ಹೇಗೆ ತಿಳಿದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ

PF members can now withdraw money through ATM

ನಮಸ್ಕಾರ ಕನ್ನಡಿಗರೇ, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO) ತಮ್ಮ ಸದಸ್ಯರಿಗೆ ಇತರ ಆಧುನಿಕ ಸೇವೆಗಳೊಂದಿಗೆ, ಭವಿಷ್ಯ ನಿಧಿ ಬಳಕೆಗಾಗಿ ATM ಕಾರ್ಡ್ನಲ್ಲಿ ಹಣ ಬಿಡುಸುವ ಸೌಲಭ್ಯವನ್ನು ಪರಿಚಯಿಸಲು ಯೋಜಿಸುತ್ತಿದೆ. ಈ ಹೊಸ ಪ್ರಯತ್ನವು, ಸದಸ್ಯರು ತಮ್ಮ ಪಿಎಫ್ ಠೇವಣಿಗಳನ್ನು ಹೆಚ್ಚಿನ ಸುಲಭತೆಗೆ ಮತ್ತು ಗತಿಶೀಲತೆಗೆ ಪ್ರವೇಶಿಸಲು ಅನುಕೂಲವನ್ನು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಪಿಎಫ್ ಹಣವನ್ನು ಎಟಿಎಂ ಮೂಲಕ ಹಿಂತೆಗೆದು ಬಳಸುವ ಈ ಹೊಸ ವ್ಯವಸ್ಥೆ 2025ರ ಮಧ್ಯಭಾಗದ ವೇಳೆಗೆ ಲಭ್ಯವಾಗುವ ಸಾಧ್ಯತೆ ಇದೆ ಎಂದು … Read more

Government Job Vacancy : ಸರ್ಕಾರಿ ಉದ್ಯೋಗ : ರಾಜ್ಯ ಸರ್ಕಾರದ 2.76 ಲಕ್ಷ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭ ! ಕೊಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ

Government job recruitment process has started for 2.76 lakh posts

ನಮಸ್ಕಾರ ಕನ್ನಡಿಗರೇ, ಕರ್ನಾಟಕ ರಾಜ್ಯ ಸರ್ಕಾರದ 43 ಇಲಾಖೆಗಳ ವ್ಯಾಪ್ತಿಯಲ್ಲಿ 2.76 ಲಕ್ಷ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದಿಂದ ಕ್ರಮ ಕೈಗೊಳ್ಳಲಾಗಿದೆ. ಈ ಹುದ್ದೆಗಳ ಖಾಲಿತನದ ಕುರಿತು ಕರ್ನಾಟಕ ವಿಧಾನಸಭೆ ಕಲಾಪದಲ್ಲಿ ಚರ್ಚೆ ನಡೆಯಿತು. ಚುಕ್ಕೆ ಗುರುತಿನ ಪ್ರಶ್ನೆ ಸಮಯದಲ್ಲಿ ಹಿರೇಕೆರೂರು ಶಾಸಕರಾದ ಯು. ಬಿ. ಬಣಕಾರ್ ಅವರು ಈ ವಿಚಾರವನ್ನು ಪ್ರಮುಖವಾಗಿ ಮನನೆ ಮಾಡಿದ್ದು, ಮಾನ್ಯ ಮುಖ್ಯಮಂತ್ರಿಗಳಿಂದ ಅಧಿಕೃತ ಲಿಖಿತ ಉತ್ತರವನ್ನು ಪಡೆದು ಈ ವಿವರಗಳನ್ನು ಪ್ರಕಟಿಸಿದೆ. ಉದ್ಯೋಗಕ್ಕಾಗಿ ಪ್ರತಿದಿನ … Read more

Bond Paper : ಬಾಂಡ್ ಪೇಪರ್ ಪಡೆಯುವ ಹೊಸ ಆನ್‌ಲೈನ್ ವಿಧಾನ ! ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ಚೆಕ್ ಮಾಡಿ

Now getting bond paper is very easy click here complete information

ನಮಸ್ಕಾರ ಕನ್ನಡಿಗರೇ, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು, ಒಪ್ಪಂದಗಳನ್ನು ಮಾಡಿಕೊಳ್ಳಲು, ಮತ್ತು ಕಾನೂನು ಸಂಭದಿತ ವ್ಯವಹಾರಗಳಲ್ಲಿ ಬಾಂಡ್ ಪೇಪರ್ ಅನಿವಾರ್ಯವಾಗಿದೆ. ಇದನ್ನು ಪಡೆಯಲು ನಗರ ಪ್ರದೇಶಗಳಿಗೆ ಹೋಗುವುದು, ನೋಟರಿ ಮಾಡಿಸುವುದು, ಮತ್ತು ಅನಾವಶ್ಯಕವಾದ ಸಮಯ ಮತ್ತು ಹಣ ವ್ಯಯ ಮಾಡುವುದು ಹಲವು ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆಯಾದ ವಿಷಯ. ಆದರೆ ಇತ್ತೀಚಿನ ಕಾಲದಲ್ಲಿ ಡಿಜಿಟಲ್ ಬಾಂಡ್ ಪೇಪರ್ ಪರಿಚಯದಿಂದ ಈ ಪ್ರಕ್ರಿಯೆ ಸುಲಭವಾಗಿದ್ದು, ಹಳ್ಳಿಯಲ್ಲೇ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ. ಈ ಲೇಖನದಲ್ಲಿ, ಬಾಂಡ್ ಪೇಪರ್ … Read more

Free Bike Training : ಉಚಿತ 1 ತಿಂಗಳ ಬೈಕ್ ರಿಪೇರಿ ತರಬೇತಿಗೆ ಅರ್ಜಿ ಪ್ರಾರಂಭ : ಈ ಕೊಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ

Application Start for Free 1 Month Bike Repair Training

ನಮಸ್ಕಾರ ಕನ್ನಡಿಗರೇ, ಸ್ವ- ಉದ್ಯೋಗ ಮಾಡಬೇಕೆನ್ನುವವರಿಗೆ ಸುವರ್ಣ ಅವಕಾಶ, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರವು ಉಚಿತವಾಗಿ 1 ತಿಂಗಳ ಬೈಕ್ ರಿಪೇರಿ ತರಬೇತಿಯನ್ನು ನೀಡಲು ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿದೆ. ಈ ತರಬೇತಿ ಕಾರ್ಯಕ್ರಮವು ದ್ವಿಚಕ್ರ ವಾಹನಗಳ ತುರ್ತು ನಿರ್ವಹಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಕೌಶಲಗಳನ್ನು ಅಭಿವೃದ್ಧಿಪಡಿಸಲು ಅತ್ಯುತ್ತಮ ಅವಕಾಶವಾಗಿದೆ. ಈ ತರಬೇತಿ ಕಾರ್ಯಕ್ರಮವು ಗ್ರಾಮೀಣ ಮತ್ತು ನಗರ ಭಾಗದ ಯುವಕರಿಗೆ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಅನುವು ನೀಡಲಿದೆ. ಈ ಕೆಲಸದಲ್ಲಿ ಆಸಕ್ತಿ ಇರುವ … Read more

E-Khata Application : ಡಿಜಿಟಲ್ ಆಸ್ತಿ ನೋಂದಣಿ ಪ್ರಾರಂಭ : ಇ-ಖಾತಾ ಮತ್ತು ಇ-ಸ್ವತ್ತು ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ

Complete information about Digital Asset Registration e-Khata and e-Swat

ನಮಸ್ಕಾರ ಕನ್ನಡಿಗರೇ, ರಾಜ್ಯ ಸರ್ಕಾರದಿಂದ ಆಸ್ತಿ ನೋಂದಣಿಯನ್ನು ಸುಗಮಗೊಳಿಸಲು ಮತ್ತು ನಕಲಿ ದಾಖಲೆಗಳ ಅಕ್ರಮಕ್ಕೆ ಕಡಿವಾಣ ಹಾಕಲು, ಕರ್ನಾಟಕ ರಾಜ್ಯ ಸರ್ಕಾರವು ಗ್ರಾಮೀಣ ಮತ್ತು ನಗರ ಭಾಗದಲ್ಲಿ ಡಿಜಿಟಲ್ ಪ್ರಕ್ರಿಯೆ ಇ-ಖಾತಾ ಅನ್ವಯವನ್ನು ಪರಿಚಯಿಸಿದೆ. ಗ್ರಾಮ ಪಂಚಾಯತಿ ಮತ್ತು ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಆಸ್ತಿಯನ್ನು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅನುಕೂಲ ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿನ ಪ್ರಮುಖ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ತಿಳಿದುಕೊಳ್ಳಿ. ಆನ್ಲೈನ್ ಇ-ಖಾತಾ ಪ್ರಕ್ರಿಯೆ ಏಕೆ? ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ … Read more

Home Loan : ಹೋಮ್ ಲೋನ್‌ ಬಡ್ಡಿಯ ಬಗ್ಗೆ ತಿಳಿಯಬೇಕಾದ ಎಲ್ಲ ಅಗತ್ಯ ಮಾಹಿತಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ ಈ ಕೊಡಲೇ ತಿಳಿದುಕೊಳ್ಳಿ

All you need to know about Home Loan Interest

ನಮಸ್ಕಾರ ಕನ್ನಡಿಗರೇ, ಈಗಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಸ್ವಂತ ಮನೆ ನಿರ್ಮಿಸಿಕೊಳ್ಳಬೇಕು ಎಂಬ ಆಸೆ ಇರುತ್ತದೆ ಆ ಉದ್ದೇಶದಿಂದ ಇವತ್ತಿನ ಲೇಖನದಲ್ಲಿ ಮನೆ ನಿರ್ಮಿಸಿಕೊಳ್ಳಲು ಸಹಾಯವಾಗುವ ಕೆಲವೊಂದ ಲೋನ್ ಅದರ ಬಡ್ಡಿದರಗಳ ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ, ಪ್ರತಿಯೊಬ್ಬರಿಗೂ ಮನೆ ನಿರ್ಮಿಸಿ ಕೊಳ್ಳಲು ಆರ್ಥಿಕವಾಗಿ ತುಂಬ ಸಮಸ್ಯೆ ಎದುರಿಸ ಬೇಕಾಗುತ್ತದೆ ಎಲ್ಲರು ತಮ್ಮ ಬಳಿ ಏರುವ ಹಣದಲ್ಲಿ ಸಂಪೂರ್ಣ ಅವರ ಕನಸಿನ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಅದರಿಂದ ಈ ಮಾಹಿತಿ ನಿಮಗಾಗಿ. ಪ್ರತಿಯೊಬ್ಬರೂ ಕನಸು ಹೊತ್ತಿರುವುದರಲ್ಲಿ ಒಂದು ಪ್ರಮುಖವಾದ … Read more

Milk Incentive : ಕರ್ನಾಟಕ ರೈತರಿಗೆ ಬಂಪರ್ ಕೊಡುಗೆ: 649.76 ಕೋಟಿ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ! ಚೆಕ್ ಮಾಡಿ ಇಲ್ಲಿದೆ ಸಂಪೂರ್ಣ ಮಾಹಿತಿ

649.76 crore milk incentive fund released to Karnataka farmers

ನಮಸ್ಕಾರ ಕನ್ನಡಿಗರೇ, ಕರ್ನಾಟಕ ರಾಜ್ಯ ಸರಕಾರವು ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನವನ್ನು ನೇರ ನಗದು ವರ್ಗಾವಣೆ (Direct Benefit Transfer – DBT) ಮೂಲಕ ಹಂಚಿ ರೈತ ಸಮುದಾಯಕ್ಕೆ ಆರ್ಥಿಕ ನೆರವು ನೀಡಲು ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ಈ ಯೋಜನೆಯಡಿ, ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿಯಾಗಿ ರೂ 5 ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಇದರಿಂದ ಹಾಲು ಉತ್ಪಾದಕರಿಗೆ ದೈನಂದಿನ ಹಾಲು ಪೂರೈಕೆಯ ಮೂಲಕ ಹೆಚ್ಚಿನ ಆದಾಯವನ್ನು ಹೊಂದಲು ಸಹಾಯವಾಗುತ್ತದೆ. ಸರ್ಕಾರವು ಒಟ್ಟಾರೆ ರೂ 649.76 ಕೋಟಿ … Read more

VAO Recruitment : ಕಂದಾಯ ಇಲಾಖೆಯಿಂದ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ದಿನಾಂಕ ಪ್ರಕಟ : ಇಲ್ಲಿದೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ

Date announced for the recruitment of 1000 village administrative officer posts

ನಮಸ್ಕಾರ ಕನ್ನಡಿಗರೇ, ಕಂದಾಯ ಇಲಾಖೆ 1000 ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಪ್ರಗತಿಯಲ್ಲಿ ತೊಡಗಿಸಿಕೊಂಡಿದೆ. ಈ ಕುರಿತಂತೆ, ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಯಿಂದ ಹುದ್ದೆಗಳ ನೇಮಕಾತಿ ಸಂಬಂಧಿತ ಪ್ರಮುಖ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ದಾವಣಗೆರೆ ಜಿಲ್ಲೆಯನ್ನು ಹೊರತುಪಡಿಸಿ, ಉಳಿದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಈ ವಿಷಯ ಸಂಬಂಧಿತ ಪತ್ರಗಳನ್ನು ಕಳುಹಿಸಲಾಗಿದೆ. ಈ ಪ್ರಕಟಣೆ, ಗ್ರಾಮ ಆಡಳಿತ ಅಧಿಕಾರಿಗಳ ನೇಮಕಾತಿಗೆ ಅರ್ಜಿಗಳನ್ನು ಸಲ್ಲಿಸಿದ ಅಭ್ಯರ್ಥಿಗಳಿಗೆ ಬಹುದಿನಗಳಿಂದ ಕಾಯಲಾಗುತ್ತಿರುವ ಸಿಹಿ ಸುದ್ದಿಯಾಗಿದೆ. ಇದರಲ್ಲಿ … Read more