Annabhagya DBT Stutas : ಅನ್ನಭಾಗ್ಯ DBT : ನಿಮ್ಮ ಬ್ಯಾಂಕ್ ಖಾತೆಗೆ ಅನ್ನಭಾಗ್ಯ ಹಣ ಜಮಾ ಆದ ವಿಚಾರವನ್ನು ಹೇಗೆ ಪರಿಶೀಲಿಸಬಹುದು? ತಿಳಿದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ

Annabhagya money deposit to your bank account

ನಮಸ್ಕಾರ ಕನ್ನಡಿಗರೇ, ಭಾರತದಲ್ಲಿ ಅನ್ನಭಾಗ್ಯ ಯೋಜನೆ ಎಂಬುದು ಗರಿಷ್ಠ ಜನರಿಗೆ ಆಹಾರದ ಭದ್ರತೆಯನ್ನು ಒದಗಿಸುವ ಮುಖ್ಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಕರ್ನಾಟಕ ಸರ್ಕಾರ ಈ ಯೋಜನೆಯನ್ನು ರೂಪಿಸಿದ್ದು, ಜನರ ಆರ್ಥಿಕ ಸಂಕಷ್ಟವನ್ನು ತಗ್ಗಿಸುವ ಮತ್ತು ಪೋಷಣೀಯ ಆಹಾರವನ್ನು ಎಲ್ಲರಿಗೂ ಲಭ್ಯವಾಗಿಸುವ ಉದ್ದೇಶ ಹೊಂದಿದೆ. ಈ ಯೋಜನೆಯಡಿ, ಪಡಿತರದಾರರು ತಾವು ಅರ್ಹರಾಗಿರುವ ಹಕ್ಕುಗಳನ್ನು ನೇರ ಲಾಭ ವರ್ಗಾವಣೆ (DBT) ರೂಪದಲ್ಲಿ ಪಡೆಯುತ್ತಾರೆ. ಜನರ ಮನಸ್ಸಿನಲ್ಲಿ ಒಂದು ಪ್ರಮುಖ ಪ್ರಶ್ನೆ ಎಂದರೆ, “ಇಲ್ಲಿಯವರೆಗೆ ನನ್ನ ಖಾತೆಗೆ ಎಷ್ಟು ಹಣ ಜಮಾ … Read more

Village Map : ಗ್ರಾಮೀಣ ದಾರಿ ಸಮಸ್ಯೆ ನಿವಾರಣೆಗೆ ಅಧಿಕೃತ ನಕ್ಷೆ! ಈಗ ನಿಮ್ಮ ಮೊಬೈಲ್ ನಲ್ಲೆ ನಕ್ಷೆ ಡೋಲೋಡ್ ಮಾಡಿ !

Official map to solve rural road problems on your mobile

ನಮಸ್ಕಾರ ಕನ್ನಡಿಗರೇ, ಭಾರತದ ಗ್ರಾಮೀಣ ದಾರಿ ಸಮಸ್ಯೆ ಈಗ ಸಾಮಾನ್ಯ ಸಮಸ್ಯೆಯಾಗಿದೆ. ಇಂತಹ ಸಮಸ್ಯೆಗಳನ್ನು ಸರಿಹೊಂದಿಸಲು ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ತಂತ್ರಜ್ಞಾನವನ್ನು ಬಳಸಿ ಗತಿ ನೀಡುತ್ತಿವೆ. ಇದೀಗ “ಅಧಿಕೃತ ನಕ್ಷೆ” ಮೂಲಕ ನಿಮ್ಮ ಜಮೀನಿಗೆ ಹೋಗುವ ದಾರಿಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು. ಈ ಯೋಜನೆ ಗ್ರಾಮೀಣ ಪ್ರದೇಶಗಳಲ್ಲಿ ರೈತರಿಗೆ ಹಾಗೂ ಆಸ್ತಿಯ ಮಾಲೀಕರಿಗೆ ಬಹುದೊಡ್ಡ ಅನುಕೂಲವಾಗಿದೆ. ದಾರಿ ಸಮಸ್ಯೆ: ಎಷ್ಟು ಗಂಭೀರ? ಗ್ರಾಮೀಣ ಪ್ರದೇಶದಲ್ಲಿ ಜಮೀನಿಗೆ ಹೋಗುವ ಸರಿಯಾದ ದಾರಿ ಇಲ್ಲದಿರುವುದು ಅನೇಕ ಜನರಿಗೆ ತೊಂದರೆ ಉಂಟುಮಾಡುತ್ತಿದೆ. … Read more

Yashaswini Yojane : ಯಶಸ್ವಿನಿ ಆರೋಗ್ಯ ಯೋಜನೆ: ಇನ್ನು ಕೇವಲ 2 ದಿನ ಮಾತ್ರ ಅವಕಾಶ ! 5 ಲಕ್ಷದವರೆಗೆ ಉಚಿತ ಚಿಕಿತ್ಸೆ ತಕ್ಷಣವೇ ನೊಂದಾಯಿಸಿಕೊಳ್ಳಿ! ಇಲ್ಲಿದೆ ಸಂಪೂರ್ಣ ಮಾಹಿತಿ

Only 2 more days left to apply for Yashasvini Arogya Yojana

ನಮಸ್ಕಾರ ಕನ್ನಡಿಗರೇ, ಯಶಸ್ವಿನಿ ಆರೋಗ್ಯ ಕಾರ್ಡ್ ಎಂಬುದು ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯದ ಆಶಾಕಿರಣವಾಗಿದೆ.ಈ ಯಶಸ್ವಿನಿ ಕಾರ್ಡ್ ಪಡೆಯಲು ಇನ್ನೂ ಕೇವಲ 2 ದಿನಗಳ ಅವಧಿ ಮಾತ್ರ ಬಾಕಿಯಿರುವುದರಿಂದ, ಪ್ರತಿ ಅರ್ಹ ವ್ಯಕ್ತಿಯು ತಕ್ಷಣವೇ ಈ ಅವಕಾಶವನ್ನು ಬಳಸಿಕೊಳ್ಳಿ. ಈ ಯೋಜನೆಯ ಮಹತ್ವ, ಅದರ ಲಾಭಗಳು ಮತ್ತು ಅದು ಸಮಾಜದ ಶ್ರೇಯಸ್ಸಿಗೆ ನೀಡುವ ಕೊಡುಗೆಗಳನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ, ದಯವಿಟ್ಟು ಎಲ್ಲರು ಈ ಲೇಖನವನ್ನು ಕೊನೆ ವರೆಗೂ ಓದಿ ಈ ಯೋಜನೆಯ ಪ್ರಯೋಜನವನ್ನುಪಡೆದುಕೊಳ್ಳಿ ಹಾಗು ಈ … Read more

(DAY-NULM) : ದೀನದಯಾಳ್ ಅಂತ್ಯೋದಯ ಯೋಜನೆ : ನಗರ ಬಡಜನರ ಉಜ್ವಲ ಭವಿಷ್ಯಕ್ಕಾಗಿ ಪ್ರೇರಣೆ! ಈ ಕೊಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ

Deenadayal Antyodaya Yojana for poor people

ನಮಸ್ಕಾರ ಕನ್ನಡಿಗರೇ, ಕೇಂದ್ರ ಸರ್ಕಾರದಿಂದ ದೀನದಯಾಳ್ ಅಂತ್ಯೋದಯ ಯೋಜನೆ (ಡೇ-ಎನ್‌ಯುಎಲ್‌ಎಂ) ಜಾರಿಗೆ ತರಲಾಗಿದೆ ಈ ಯೋಜನೆಯಡಿ ನಗರ ಪ್ರದೇಶದ ಬಡಜನರ ಹಿತಾಸಕ್ತಿಗಾಗಿ ಪ್ರಾರಂಭಿಸಲಾದ ಮಹತ್ವಾಕಾಂಕ್ಷಿ ಯೋಜನೆ. 2014ರಲ್ಲಿ ಪ್ರಾರಂಭಗೊಂಡ ಈ ಯೋಜನೆ ಭಾರತ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಇದನ್ನು ನಗರ ಪ್ರದೇಶದ ಬಡ ಜನರ ಜೀವನಮಟ್ಟವನ್ನು ಸುಧಾರಿಸಲು ರೂಪಿಸಲಾಗಿದ್ದು, ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ ಮತ್ತು ಆರ್ಥಿಕ ಸಹಾಯವನ್ನು ಒದಗಿಸುವ ಮೂಲಕ ಸ್ವಾವಲಂಬನೆಗೆ ಉತ್ತೇಜನ ನೀಡುತ್ತದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಈ ಯೋಜನೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. … Read more

Yuvanidhi Scheme : ಯುವ ನಿಧಿ ಯೋಜನೆಗೆ ಮತ್ತೆ ಅರ್ಜಿ ಪ್ರಾರಂಭ: ಈ ಕೊಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ

Yuva Nidhi Yojana application starts again

ನಮಸ್ಕಾರ ಕನ್ನಡಿಗರೇ, ಇದೀಗ ನಿರುದ್ಯೋಗಿ ಯುವಕರಿಗೆ ಆರ್ಥಿಕ ನೆರವು ಒದಗಿಸಲು ಕರ್ನಾಟಕ ಸರ್ಕಾರ “ಕರ್ನಾಟಕ ಯುವ ನಿಧಿ ಯೋಜನೆ” ಅನ್ನು ಪ್ರಾರಂಭಿಸಿದೆ. ಈ ಯೋಜನೆ ನಮ್ಮ ರಾಜ್ಯದ ಪದವಿ ಮತ್ತು ಡಿಪ್ಲೊಮಾ ಪದವಿ ಹೊಂದಿರುವ ನಿರುದ್ಯೋಗಿಗಳಿಗೆ ಸಹಾಯವನ್ನು ನೀಡುವ ಮೂಲಕ ಅವರನ್ನು ಶ್ರಮಶೀಲ ಮತ್ತು ಸ್ವಾವಲಂಬಿಯಾಗಿ ಹೊರಹೊಮ್ಮಲು ಪ್ರೇರೇಪಿಸುತ್ತದೆ. ಸರ್ಕಾರ ಈ ಯೋಜನೆಯಡಿ ನಿರುದ್ಯೋಗಿ ಪದವಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ. 3000/- ಮತ್ತು ಡಿಪ್ಲೊಮಾ ಪದವಿ ಹೊಂದಿದವರಿಗೆ ರೂ. 1500/- ಹಣಕಾಸು ನೆರವು ನೀಡುತ್ತದೆ. ಯೋಜನೆ … Read more

Organic Farming : ಜೈವಿಕ ಕೃಷಿಗೆ ಪ್ರೋತ್ಸಾಹ : ರಾಜ್ಯದ ರೈತರ ಹಿತಕ್ಕಾಗಿ ಮುಂದಾದ ಸರ್ಕಾರ ! ತಿಳಿದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ

Encouragement for Organic Farming by State Govt

ನಮಸ್ಕಾರ ಕನ್ನಡಿಗರೇ, ಜೈವಿಕ ಕೃಷಿ (Organic Farming) ಎಂಬುದು ನಮ್ಮ ಪರಿಸರದ ಸಮತೋಲನವನ್ನು ಕಾಪಾಡುವ ಜೊತೆಗೆ ರೈತರಿಗೆ ನಿರಂತರ ಆರ್ಥಿಕ ಮತ್ತು ಸಾಮಾಜಿಕ ಬೆಂಬಲ ನೀಡುವ ಕೃಷಿ ವಿಧಾನವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ರೈತರು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ದೀರ್ಘಕಾಲೀನ ಪರಿಣಾಮಗಳನ್ನು ಅನುಭವಿಸಿರುವುದರಿಂದ, ಜೈವಿಕ ಕೃಷಿಯ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ, ಕರ್ನಾಟಕ ಸರ್ಕಾರ ಜೈವಿಕ ಕೃಷಿಯನ್ನು ಉತ್ತೇಜಿಸಲು ವಿಶೇಷ ಯೋಜನೆಗಳನ್ನು ಪ್ರಾರಂಭಿಸಿದೆ. ತಪ್ಪದೆ ಎಲ್ಲರು ಈ ಕೃಷಿಯ ಬಗ್ಗೆ ತಿಳಿದುಕೊಳ್ಳಿ. ಜೈವಿಕ … Read more

Land Conversion : ಭೂ ಪರಿವರ್ತನೆಗೆ ಈ ದಾಖಲೆಗಳು ಕಡ್ಡಾಯ ! ತಪ್ಪದೆ ತಿಳಿದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ

These documents are mandatory for land conversion!

ನಮಸ್ಕಾರ ಕನ್ನಡಿಗರೇ, ರಾಜ್ಯ ಸರ್ಕಾರವು ಭೂ ಪರಿವರ್ತನೆ ಹಾಗು ಭೂಮಿಯ ಬಳಕೆ ಉದ್ದೇಶವನ್ನು ಬದಲಾಯಿಸಲು, ಅವಶ್ಯಕ ದಾಖಲೆಗಳ ಪರಿಶೀಲನೆ ಹಾಗೂ ಸಂಬಂಧಿತ ಕಾನೂನು ಪ್ರಕ್ರಿಯೆಗಳ ಅನುಸರಣೆ ಅಗತ್ಯವಾಗಿದೆ. ಕರ್ನಾಟಕದಲ್ಲಿ ಈ ಪ್ರಕ್ರಿಯೆ ಸರ್ಕಾರದ ನಿರ್ದಿಷ್ಟ ಮಾರ್ಗಸೂಚಿಗಳ ಮೂಲಕ ನಿರ್ವಹಣೆಗೊಳ್ಳುತ್ತದೆ. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ತಹಶೀಲ್ದಾರರು ಹಾಗೂ ಕಂದಾಯ ನಿರೀಕ್ಷಕರು ಅನುಸರಿಸಬೇಕಾದ ಪ್ರಮುಖ ಅಂಶಗಳು ಹಾಗೂ ದಾಖಲೆಗಳ ವಿವರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಪ್ರತಿಯೊಬ್ಬರೂ ಕೊನೆ ವರೆಗೂ ಓದಿ ಈ ವಿಷಯದ ಬಗ್ಗೆ ತಿಳಿದುಕೊಳ್ಳಿ, ಇದು ನಿಮ್ಮ ಜಾಮೀನು … Read more

Svavalambi App : ಸ್ವಾವಲಂಬಿ ಆ್ಯಪ್: ರೈತರಿಗೆ ಭರ್ಜರಿ ಸಿಹಿ ಸುದ್ದಿ! ಈಗ ತಮ್ಮ ಮೊಬೈಲ್ನಲ್ಲಿಯೇ ಜಮೀನಿನ ಸರ್ವೇ ಮಾಡಬಹುದು! ಚೆಕ್ ಮಾಡಿ ಇಲ್ಲಿದೆ ಸಂಪೂರ್ಣ ಮಾಹಿತಿ

Svavalambi App is a good news for farmers now land survey on their mobile

ನಮಸ್ಕಾರ ಕನ್ನಡಿಗರೇ, ಕರ್ನಾಟಕ ಸರ್ಕಾರದಿಂದ ಭೂ – ದಾಖಲೆಗಳ ಪರಿಶೀಲಿನೆಗೆ ಹಾಗು ತಮ್ಮ ಜಮೀನಿನ ನಕ್ಷೆ ಎಷ್ಟಿದೆ, ಈ ಇಂದೇ ಮಾಡಿರುವ ಸರ್ವೇ ಸರಿ ಇದಿಯಾ…! ಇಲ್ಲವಾ…! ಎಂಬುದನ್ನು ಈಗ ತಮ್ಮ ಮೊಬೈಲ್ ನಲ್ಲಿ ಖಚಿತ ಪಡಿಸಿಕೊಳ್ಳಬಹುದು, ಹಾಗಾಗಿ ರಾಜ್ಯ ಸರ್ಕಾರವು ಈ ಹೊಸ ಮಾದರಿಯನ್ನು ಜಾರಿಗೆ ತಂದಿದೆ, ಈಗ ಕೂತ ಜಾಗದಲ್ಲೇ ತಮ್ಮ ಜಮೀನಿನ ನಕ್ಷೆಯನ್ನು ಪರಿಶೀಲಿಸಬಹುದು. ಬಾಗಲಕೋಟೆ, ಅಕ್ಟೋಬರ್ 06 : ರೈತರಿಗೆ ತಮ್ಮ ಜಮೀನಿನ ನಕ್ಷೆ ತಯಾರಿಸಲು ಮತ್ತು ಡೌನ್‌ಲೋಡ್ ಮಾಡಿಕೊಳ್ಳಲು ಕರ್ನಾಟಕ … Read more

EPFO 3.0 : ಪಿಎಫ್ ಸದಸ್ಯರು ಇನ್ಮುಂದೆ ATM ಮೂಲಕ ಹಣ ಪಡೆಯಬಹುದು! ಹೇಗೆ ತಿಳಿದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ

PF members can now withdraw money through ATM

ನಮಸ್ಕಾರ ಕನ್ನಡಿಗರೇ, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO) ತಮ್ಮ ಸದಸ್ಯರಿಗೆ ಇತರ ಆಧುನಿಕ ಸೇವೆಗಳೊಂದಿಗೆ, ಭವಿಷ್ಯ ನಿಧಿ ಬಳಕೆಗಾಗಿ ATM ಕಾರ್ಡ್ನಲ್ಲಿ ಹಣ ಬಿಡುಸುವ ಸೌಲಭ್ಯವನ್ನು ಪರಿಚಯಿಸಲು ಯೋಜಿಸುತ್ತಿದೆ. ಈ ಹೊಸ ಪ್ರಯತ್ನವು, ಸದಸ್ಯರು ತಮ್ಮ ಪಿಎಫ್ ಠೇವಣಿಗಳನ್ನು ಹೆಚ್ಚಿನ ಸುಲಭತೆಗೆ ಮತ್ತು ಗತಿಶೀಲತೆಗೆ ಪ್ರವೇಶಿಸಲು ಅನುಕೂಲವನ್ನು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಪಿಎಫ್ ಹಣವನ್ನು ಎಟಿಎಂ ಮೂಲಕ ಹಿಂತೆಗೆದು ಬಳಸುವ ಈ ಹೊಸ ವ್ಯವಸ್ಥೆ 2025ರ ಮಧ್ಯಭಾಗದ ವೇಳೆಗೆ ಲಭ್ಯವಾಗುವ ಸಾಧ್ಯತೆ ಇದೆ ಎಂದು … Read more

Government Job Vacancy : ಸರ್ಕಾರಿ ಉದ್ಯೋಗ : ರಾಜ್ಯ ಸರ್ಕಾರದ 2.76 ಲಕ್ಷ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭ ! ಕೊಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ

Government job recruitment process has started for 2.76 lakh posts

ನಮಸ್ಕಾರ ಕನ್ನಡಿಗರೇ, ಕರ್ನಾಟಕ ರಾಜ್ಯ ಸರ್ಕಾರದ 43 ಇಲಾಖೆಗಳ ವ್ಯಾಪ್ತಿಯಲ್ಲಿ 2.76 ಲಕ್ಷ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದಿಂದ ಕ್ರಮ ಕೈಗೊಳ್ಳಲಾಗಿದೆ. ಈ ಹುದ್ದೆಗಳ ಖಾಲಿತನದ ಕುರಿತು ಕರ್ನಾಟಕ ವಿಧಾನಸಭೆ ಕಲಾಪದಲ್ಲಿ ಚರ್ಚೆ ನಡೆಯಿತು. ಚುಕ್ಕೆ ಗುರುತಿನ ಪ್ರಶ್ನೆ ಸಮಯದಲ್ಲಿ ಹಿರೇಕೆರೂರು ಶಾಸಕರಾದ ಯು. ಬಿ. ಬಣಕಾರ್ ಅವರು ಈ ವಿಚಾರವನ್ನು ಪ್ರಮುಖವಾಗಿ ಮನನೆ ಮಾಡಿದ್ದು, ಮಾನ್ಯ ಮುಖ್ಯಮಂತ್ರಿಗಳಿಂದ ಅಧಿಕೃತ ಲಿಖಿತ ಉತ್ತರವನ್ನು ಪಡೆದು ಈ ವಿವರಗಳನ್ನು ಪ್ರಕಟಿಸಿದೆ. ಉದ್ಯೋಗಕ್ಕಾಗಿ ಪ್ರತಿದಿನ … Read more