Yashaswini Yojane : ಯಶಸ್ವಿನಿ ಆರೋಗ್ಯ ಯೋಜನೆ: ಇನ್ನು ಕೇವಲ 2 ದಿನ ಮಾತ್ರ ಅವಕಾಶ ! 5 ಲಕ್ಷದವರೆಗೆ ಉಚಿತ ಚಿಕಿತ್ಸೆ ತಕ್ಷಣವೇ ನೊಂದಾಯಿಸಿಕೊಳ್ಳಿ! ಇಲ್ಲಿದೆ ಸಂಪೂರ್ಣ ಮಾಹಿತಿ

Only 2 more days left to apply for Yashasvini Arogya Yojana

ನಮಸ್ಕಾರ ಕನ್ನಡಿಗರೇ, ಯಶಸ್ವಿನಿ ಆರೋಗ್ಯ ಕಾರ್ಡ್ ಎಂಬುದು ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯದ ಆಶಾಕಿರಣವಾಗಿದೆ.ಈ ಯಶಸ್ವಿನಿ ಕಾರ್ಡ್ ಪಡೆಯಲು ಇನ್ನೂ ಕೇವಲ 2 ದಿನಗಳ ಅವಧಿ ಮಾತ್ರ ಬಾಕಿಯಿರುವುದರಿಂದ, ಪ್ರತಿ ಅರ್ಹ ವ್ಯಕ್ತಿಯು ತಕ್ಷಣವೇ ಈ ಅವಕಾಶವನ್ನು ಬಳಸಿಕೊಳ್ಳಿ. ಈ ಯೋಜನೆಯ ಮಹತ್ವ, ಅದರ ಲಾಭಗಳು ಮತ್ತು ಅದು ಸಮಾಜದ ಶ್ರೇಯಸ್ಸಿಗೆ ನೀಡುವ ಕೊಡುಗೆಗಳನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ, ದಯವಿಟ್ಟು ಎಲ್ಲರು ಈ ಲೇಖನವನ್ನು ಕೊನೆ ವರೆಗೂ ಓದಿ ಈ ಯೋಜನೆಯ ಪ್ರಯೋಜನವನ್ನುಪಡೆದುಕೊಳ್ಳಿ ಹಾಗು ಈ … Read more

(DAY-NULM) : ದೀನದಯಾಳ್ ಅಂತ್ಯೋದಯ ಯೋಜನೆ : ನಗರ ಬಡಜನರ ಉಜ್ವಲ ಭವಿಷ್ಯಕ್ಕಾಗಿ ಪ್ರೇರಣೆ! ಈ ಕೊಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ

Deenadayal Antyodaya Yojana for poor people

ನಮಸ್ಕಾರ ಕನ್ನಡಿಗರೇ, ಕೇಂದ್ರ ಸರ್ಕಾರದಿಂದ ದೀನದಯಾಳ್ ಅಂತ್ಯೋದಯ ಯೋಜನೆ (ಡೇ-ಎನ್‌ಯುಎಲ್‌ಎಂ) ಜಾರಿಗೆ ತರಲಾಗಿದೆ ಈ ಯೋಜನೆಯಡಿ ನಗರ ಪ್ರದೇಶದ ಬಡಜನರ ಹಿತಾಸಕ್ತಿಗಾಗಿ ಪ್ರಾರಂಭಿಸಲಾದ ಮಹತ್ವಾಕಾಂಕ್ಷಿ ಯೋಜನೆ. 2014ರಲ್ಲಿ ಪ್ರಾರಂಭಗೊಂಡ ಈ ಯೋಜನೆ ಭಾರತ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಇದನ್ನು ನಗರ ಪ್ರದೇಶದ ಬಡ ಜನರ ಜೀವನಮಟ್ಟವನ್ನು ಸುಧಾರಿಸಲು ರೂಪಿಸಲಾಗಿದ್ದು, ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ ಮತ್ತು ಆರ್ಥಿಕ ಸಹಾಯವನ್ನು ಒದಗಿಸುವ ಮೂಲಕ ಸ್ವಾವಲಂಬನೆಗೆ ಉತ್ತೇಜನ ನೀಡುತ್ತದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಈ ಯೋಜನೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. … Read more

Yuvanidhi Scheme : ಯುವ ನಿಧಿ ಯೋಜನೆಗೆ ಮತ್ತೆ ಅರ್ಜಿ ಪ್ರಾರಂಭ: ಈ ಕೊಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ

Yuva Nidhi Yojana application starts again

ನಮಸ್ಕಾರ ಕನ್ನಡಿಗರೇ, ಇದೀಗ ನಿರುದ್ಯೋಗಿ ಯುವಕರಿಗೆ ಆರ್ಥಿಕ ನೆರವು ಒದಗಿಸಲು ಕರ್ನಾಟಕ ಸರ್ಕಾರ “ಕರ್ನಾಟಕ ಯುವ ನಿಧಿ ಯೋಜನೆ” ಅನ್ನು ಪ್ರಾರಂಭಿಸಿದೆ. ಈ ಯೋಜನೆ ನಮ್ಮ ರಾಜ್ಯದ ಪದವಿ ಮತ್ತು ಡಿಪ್ಲೊಮಾ ಪದವಿ ಹೊಂದಿರುವ ನಿರುದ್ಯೋಗಿಗಳಿಗೆ ಸಹಾಯವನ್ನು ನೀಡುವ ಮೂಲಕ ಅವರನ್ನು ಶ್ರಮಶೀಲ ಮತ್ತು ಸ್ವಾವಲಂಬಿಯಾಗಿ ಹೊರಹೊಮ್ಮಲು ಪ್ರೇರೇಪಿಸುತ್ತದೆ. ಸರ್ಕಾರ ಈ ಯೋಜನೆಯಡಿ ನಿರುದ್ಯೋಗಿ ಪದವಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ. 3000/- ಮತ್ತು ಡಿಪ್ಲೊಮಾ ಪದವಿ ಹೊಂದಿದವರಿಗೆ ರೂ. 1500/- ಹಣಕಾಸು ನೆರವು ನೀಡುತ್ತದೆ. ಯೋಜನೆ … Read more

Organic Farming : ಜೈವಿಕ ಕೃಷಿಗೆ ಪ್ರೋತ್ಸಾಹ : ರಾಜ್ಯದ ರೈತರ ಹಿತಕ್ಕಾಗಿ ಮುಂದಾದ ಸರ್ಕಾರ ! ತಿಳಿದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ

Encouragement for Organic Farming by State Govt

ನಮಸ್ಕಾರ ಕನ್ನಡಿಗರೇ, ಜೈವಿಕ ಕೃಷಿ (Organic Farming) ಎಂಬುದು ನಮ್ಮ ಪರಿಸರದ ಸಮತೋಲನವನ್ನು ಕಾಪಾಡುವ ಜೊತೆಗೆ ರೈತರಿಗೆ ನಿರಂತರ ಆರ್ಥಿಕ ಮತ್ತು ಸಾಮಾಜಿಕ ಬೆಂಬಲ ನೀಡುವ ಕೃಷಿ ವಿಧಾನವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ರೈತರು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ದೀರ್ಘಕಾಲೀನ ಪರಿಣಾಮಗಳನ್ನು ಅನುಭವಿಸಿರುವುದರಿಂದ, ಜೈವಿಕ ಕೃಷಿಯ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ, ಕರ್ನಾಟಕ ಸರ್ಕಾರ ಜೈವಿಕ ಕೃಷಿಯನ್ನು ಉತ್ತೇಜಿಸಲು ವಿಶೇಷ ಯೋಜನೆಗಳನ್ನು ಪ್ರಾರಂಭಿಸಿದೆ. ತಪ್ಪದೆ ಎಲ್ಲರು ಈ ಕೃಷಿಯ ಬಗ್ಗೆ ತಿಳಿದುಕೊಳ್ಳಿ. ಜೈವಿಕ … Read more

Land Conversion : ಭೂ ಪರಿವರ್ತನೆಗೆ ಈ ದಾಖಲೆಗಳು ಕಡ್ಡಾಯ ! ತಪ್ಪದೆ ತಿಳಿದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ

These documents are mandatory for land conversion!

ನಮಸ್ಕಾರ ಕನ್ನಡಿಗರೇ, ರಾಜ್ಯ ಸರ್ಕಾರವು ಭೂ ಪರಿವರ್ತನೆ ಹಾಗು ಭೂಮಿಯ ಬಳಕೆ ಉದ್ದೇಶವನ್ನು ಬದಲಾಯಿಸಲು, ಅವಶ್ಯಕ ದಾಖಲೆಗಳ ಪರಿಶೀಲನೆ ಹಾಗೂ ಸಂಬಂಧಿತ ಕಾನೂನು ಪ್ರಕ್ರಿಯೆಗಳ ಅನುಸರಣೆ ಅಗತ್ಯವಾಗಿದೆ. ಕರ್ನಾಟಕದಲ್ಲಿ ಈ ಪ್ರಕ್ರಿಯೆ ಸರ್ಕಾರದ ನಿರ್ದಿಷ್ಟ ಮಾರ್ಗಸೂಚಿಗಳ ಮೂಲಕ ನಿರ್ವಹಣೆಗೊಳ್ಳುತ್ತದೆ. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ತಹಶೀಲ್ದಾರರು ಹಾಗೂ ಕಂದಾಯ ನಿರೀಕ್ಷಕರು ಅನುಸರಿಸಬೇಕಾದ ಪ್ರಮುಖ ಅಂಶಗಳು ಹಾಗೂ ದಾಖಲೆಗಳ ವಿವರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಪ್ರತಿಯೊಬ್ಬರೂ ಕೊನೆ ವರೆಗೂ ಓದಿ ಈ ವಿಷಯದ ಬಗ್ಗೆ ತಿಳಿದುಕೊಳ್ಳಿ, ಇದು ನಿಮ್ಮ ಜಾಮೀನು … Read more

Svavalambi App : ಸ್ವಾವಲಂಬಿ ಆ್ಯಪ್: ರೈತರಿಗೆ ಭರ್ಜರಿ ಸಿಹಿ ಸುದ್ದಿ! ಈಗ ತಮ್ಮ ಮೊಬೈಲ್ನಲ್ಲಿಯೇ ಜಮೀನಿನ ಸರ್ವೇ ಮಾಡಬಹುದು! ಚೆಕ್ ಮಾಡಿ ಇಲ್ಲಿದೆ ಸಂಪೂರ್ಣ ಮಾಹಿತಿ

Svavalambi App is a good news for farmers now land survey on their mobile

ನಮಸ್ಕಾರ ಕನ್ನಡಿಗರೇ, ಕರ್ನಾಟಕ ಸರ್ಕಾರದಿಂದ ಭೂ – ದಾಖಲೆಗಳ ಪರಿಶೀಲಿನೆಗೆ ಹಾಗು ತಮ್ಮ ಜಮೀನಿನ ನಕ್ಷೆ ಎಷ್ಟಿದೆ, ಈ ಇಂದೇ ಮಾಡಿರುವ ಸರ್ವೇ ಸರಿ ಇದಿಯಾ…! ಇಲ್ಲವಾ…! ಎಂಬುದನ್ನು ಈಗ ತಮ್ಮ ಮೊಬೈಲ್ ನಲ್ಲಿ ಖಚಿತ ಪಡಿಸಿಕೊಳ್ಳಬಹುದು, ಹಾಗಾಗಿ ರಾಜ್ಯ ಸರ್ಕಾರವು ಈ ಹೊಸ ಮಾದರಿಯನ್ನು ಜಾರಿಗೆ ತಂದಿದೆ, ಈಗ ಕೂತ ಜಾಗದಲ್ಲೇ ತಮ್ಮ ಜಮೀನಿನ ನಕ್ಷೆಯನ್ನು ಪರಿಶೀಲಿಸಬಹುದು. ಬಾಗಲಕೋಟೆ, ಅಕ್ಟೋಬರ್ 06 : ರೈತರಿಗೆ ತಮ್ಮ ಜಮೀನಿನ ನಕ್ಷೆ ತಯಾರಿಸಲು ಮತ್ತು ಡೌನ್‌ಲೋಡ್ ಮಾಡಿಕೊಳ್ಳಲು ಕರ್ನಾಟಕ … Read more

Today’s Gold Rate : ಚಿನ್ನದ ಬೆಲೆ : ಹೊಸ ವರ್ಷಕ್ಕೆ ಚಿನ್ನ ಖರೀದಿಸುವ ಗ್ರಾಹಕರಿಗೆ ಗುಡ್ ನ್ಯೂಸ್ ! ಚಿನ್ನದ ಬೆಲೆ ಭಾರಿ ಇಳಿಕೆ ಇಲ್ಲಿದೆ ಸಂಪೂರ್ಣ ಮಾಹಿತಿ

Good news for customers buying gold for the new year!

ನಮಸ್ಕಾರ ಕನ್ನಡಿಗರೇ, ಇವತ್ತಿನ ಲೇಖನದಲ್ಲಿ ಚಿನ್ನ ಪ್ರಿಯರಿಗೆ ಭರ್ಜರಿ ಶಾಕಿಂಗ್ ನ್ಯೂಸ್ , ಹೊಸ ವರ್ಷದ ಪ್ರಾರಂಭಕ್ಕೆ ಚಿನ್ನದ ಬೆಲೆ ಮತ್ತಷ್ಟು ಏರಿಕೆ ಆಗುತ್ತಿದೆ, ಈ ವಿಷಯವು ಚಿನ್ನ ಖರೀದಿ ಮಾಡಲು ಬಯಸುವ ಸಾಕಷ್ಟು ಮಹಿಳೆಯರಿಗೆ ಸಂಕಟವನ್ನುಂಟು ಮಾಡಿದೆ, ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಗಗನಕ್ಕೆ ಏರುತ್ತಿದೆ ಆದರೆ ಹೊಸ ವರ್ಷದ ಪ್ರಯುಕ್ತ ಚಿನ್ನದ ಬೆಲೆ ಮತ್ತಷ್ಟು ಏರಿಕೆ ಕಂಡಿದೆ, ಆದ್ದರಿಂದ ಇವತ್ತಿನ ಚಿನ್ನದ ಬೆಳೆಯ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ತಪ್ಪದೆ ಕೊನೆ ವರೆಗೂ … Read more

EPFO 3.0 : ಪಿಎಫ್ ಸದಸ್ಯರು ಇನ್ಮುಂದೆ ATM ಮೂಲಕ ಹಣ ಪಡೆಯಬಹುದು! ಹೇಗೆ ತಿಳಿದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ

PF members can now withdraw money through ATM

ನಮಸ್ಕಾರ ಕನ್ನಡಿಗರೇ, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO) ತಮ್ಮ ಸದಸ್ಯರಿಗೆ ಇತರ ಆಧುನಿಕ ಸೇವೆಗಳೊಂದಿಗೆ, ಭವಿಷ್ಯ ನಿಧಿ ಬಳಕೆಗಾಗಿ ATM ಕಾರ್ಡ್ನಲ್ಲಿ ಹಣ ಬಿಡುಸುವ ಸೌಲಭ್ಯವನ್ನು ಪರಿಚಯಿಸಲು ಯೋಜಿಸುತ್ತಿದೆ. ಈ ಹೊಸ ಪ್ರಯತ್ನವು, ಸದಸ್ಯರು ತಮ್ಮ ಪಿಎಫ್ ಠೇವಣಿಗಳನ್ನು ಹೆಚ್ಚಿನ ಸುಲಭತೆಗೆ ಮತ್ತು ಗತಿಶೀಲತೆಗೆ ಪ್ರವೇಶಿಸಲು ಅನುಕೂಲವನ್ನು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಪಿಎಫ್ ಹಣವನ್ನು ಎಟಿಎಂ ಮೂಲಕ ಹಿಂತೆಗೆದು ಬಳಸುವ ಈ ಹೊಸ ವ್ಯವಸ್ಥೆ 2025ರ ಮಧ್ಯಭಾಗದ ವೇಳೆಗೆ ಲಭ್ಯವಾಗುವ ಸಾಧ್ಯತೆ ಇದೆ ಎಂದು … Read more

Government Job Vacancy : ಸರ್ಕಾರಿ ಉದ್ಯೋಗ : ರಾಜ್ಯ ಸರ್ಕಾರದ 2.76 ಲಕ್ಷ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭ ! ಕೊಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ

Government job recruitment process has started for 2.76 lakh posts

ನಮಸ್ಕಾರ ಕನ್ನಡಿಗರೇ, ಕರ್ನಾಟಕ ರಾಜ್ಯ ಸರ್ಕಾರದ 43 ಇಲಾಖೆಗಳ ವ್ಯಾಪ್ತಿಯಲ್ಲಿ 2.76 ಲಕ್ಷ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದಿಂದ ಕ್ರಮ ಕೈಗೊಳ್ಳಲಾಗಿದೆ. ಈ ಹುದ್ದೆಗಳ ಖಾಲಿತನದ ಕುರಿತು ಕರ್ನಾಟಕ ವಿಧಾನಸಭೆ ಕಲಾಪದಲ್ಲಿ ಚರ್ಚೆ ನಡೆಯಿತು. ಚುಕ್ಕೆ ಗುರುತಿನ ಪ್ರಶ್ನೆ ಸಮಯದಲ್ಲಿ ಹಿರೇಕೆರೂರು ಶಾಸಕರಾದ ಯು. ಬಿ. ಬಣಕಾರ್ ಅವರು ಈ ವಿಚಾರವನ್ನು ಪ್ರಮುಖವಾಗಿ ಮನನೆ ಮಾಡಿದ್ದು, ಮಾನ್ಯ ಮುಖ್ಯಮಂತ್ರಿಗಳಿಂದ ಅಧಿಕೃತ ಲಿಖಿತ ಉತ್ತರವನ್ನು ಪಡೆದು ಈ ವಿವರಗಳನ್ನು ಪ್ರಕಟಿಸಿದೆ. ಉದ್ಯೋಗಕ್ಕಾಗಿ ಪ್ರತಿದಿನ … Read more

Mini Tractor Subsidy : ಮಿನಿ ಟ್ರ್ಯಾಕ್ಟರ್ ಸಬ್ಸಿಡಿ : ಕೃಷಿ ಇಲಾಖೆಯಿಂದ ರೈತರಿಗೆ ಶೇ.90% ಸಹಾಯಧನ ! ಅರ್ಜಿ ಸಲ್ಲಿಸಿ ಇಲ್ಲಿದೆ ಡೈರೆಕ್ಟ್ ಲಿಂಕ್

90% subsidy to farmers from agriculture department to buy mini tractor

ನಮಸ್ಕಾರ ಕನ್ನಡಿಗರೇ, ಕೃಷಿ ಇಲಾಖೆಯ ಕೃಷಿ ಯಾಂತ್ರೀಕರಣ ಯೋಜನೆಯಡಿ ರೈತರು ಮಿನಿ ಟ್ರ್ಯಾಕ್ಟರ್ (Mini Tractor Subsidy) ಸೇರಿದಂತೆ ಇತರೆ ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದಲ್ಲಿ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದು ರೈತರ ಕೃಷಿ ಚಟುವಟಿಕೆಗಳನ್ನು ಸುಲಭಗೊಳಿಸಲು ಮತ್ತು ಉತ್ಪಾದಕತೆ ಹೆಚ್ಚಿಸಲು ಪ್ರಯತ್ನಿಸುವ ಮಹತ್ವದ ಯೋಜನೆಯಾಗಿದೆ, ತಪ್ಪದೆ ಎಲ್ಲ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆದುಕೊಳ್ಳಿ, ಈಗಾಗಲೇ ಕೃಷಿ ಇಲಾಖೆಯು ಈ ಯೋಜನೆಯ ಕೊನೆ ದಿನಾಂಕವನ್ನು ಪ್ರಕಟಿಸಿದೆ ಎಲ್ಲರು ಆದಷ್ಟು ಬೇಗ ಈ … Read more